ಇದು ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕರಗ ಲೇಖನದ ಸುಧಾರಣೆಗಾಗಿ ಚರ್ಚಾ ಪುಟವಾಗಿದೆ.

  • ಶಾಂತವಾಗಿ ವರ್ತಿಸಿ.
  • ಇತರರಿಂದ ಒಳ್ಳೆಯದನ್ನು ಬಯಸಿ.
  • ಸಂತೋಷದಿಂದ ಸ್ವಾಗತಿಸಿ.

1.ತಿಗಳರು ತಮಿಳುನಾಡಿನಿಂದ ಬಂದವರು ಮತ್ತು 2.ಹೈದರಾಲಿ ತಿಗಳ ಜನಾಂಗದವರನ್ನು ಬೆಂಗಳೂರಿಗೆ ಕರೆತಂದನು.!? ಸಂಪಾದಿಸಿ

1.ತಿಗಳರು ತಮಿಳುನಾಡಿನಿಂದ ಬಂದವರು.?!

2.ಹೈದರಾಲಿ ತಿಗಳ ಜನಾಂಗದವರನ್ನು ಬೆಂಗಳೂರಿಗೆ ಕರೆತಂದನು.!?

ಮೇಲ್ಕಂಡ 2 ವಿಷಯಗಳು ಆಧಾರರಹಿತವಾಗಿದೆ. ತಿಗಳ ಜನಾಂಗ ಹಾಗೂ ತಿಗಳ ಜನಾಂಗದವರ ಮಾತೃಭಾಷೆ ತಿಗಳಾರಿ ಭಾಷೆಯ ಬಗ್ಗೆ ಸರಿಯಾದ ಸಂಶೋಧನೆಯ ಅಗತ್ಯವಿದೆ.

Jakkasandra Nanjappa (ಚರ್ಚೆ) ೧೨:೩೮, ೧೧ ಜನವರಿ ೨೦೧೮ (UTC)