ಈ ಪುಟವನ್ನು ಪರಿಶೀಲಿಸಲಾಗಿಲ್ಲ.

16 ಶಿಸ್ಥಾನಗಕ ಬಂದು, ಪುನಃ ಹೇಳಿ ಕಳುಹಿಸಿದನು. ಶಾಲಿವಾಹ ನನು ನಾನು ಒಬ್ಬಂಟಿಗನಾಗಿ ರಾಜನನ್ನು ಕಾಣುವುದಿಲ್ಲಚ ತುರಂಗ ಬಲದೊಡನೆ ಕಾಣುವನು. ” ಎಂದು ಹೇಳಿ ಯುದ್ದಕ್ಕೆ ಕಾಲಕೆರೆದನು. ವಿಕ್ರಮನು ಹಾಗೆಯೇ ಆಗಲೆಂದು ತನ್ನ ಸೈನ್ಯ ವನ್ನು ಯುದ್ಧಕ್ಕೆ ಜಡೆಗೊಳಿಸಿದನು.ಕಾಲೀವಾಹನನು ತನ್ನ ಮ ನೆಯಲ್ಲಿದ್ದ ಮಣ್ಣಿನ ಆನೆ, ಕುದುರೆ, ರಥ, ಪದಾತಿಗಳಿಗೆ ಜೀವವ ನ್ನು ಕೊಟ್ಟು, ಅವುಗಳನ್ನು ಕರೆತು ದನು. ವಿಕ್ರಮನ ಸೈನ್ಯಕ್ಕೂ ಶಾಲಿವಾಹನನ ಕೃತಕಸೈನ್ಯ ಹೂ ಘೋರ ಯುದ್ಧವಾಗಿ, ಕಾಲೀ ವಾಹನನ ಸೇನೆಯು ನಾಶವಾಯಿತು, ಆಗಲವನು ಆದಿಶೇಷನನ್ನು ಕುರಿತು ಸಾರ್ಧಿಸಲು ಆತನು ಸರ್ದಗಳನ್ನು ಕಳುಹಿಸಿ, ವಿಕ ಮನ ಸೇನೆಯನ್ನು ನಾಶಪಡಿಸಿದನು. ಆಗ ವಿಕ್ರಮನೂ ವಾಸುಕಿ ಯನ್ನು ಸರ್ಥಿಸಿ, ತನ್ನ ಸೇನೆಯನ್ನು ಬದುಕಿಸಲು ಆಮೃತವು ಬೇಕೆಂದು ಬೇಡಿದನು, ವಾಸುಕಿಯು ಅದರಂತೆ ಅಮೃತ ಕುಂ ಭವನ್ನು ವಿಕ್ರಮನಿಗೆ ಕೊಟ್ಟ ನು, ಆವೇಳೆಗೆ ಸರಿಯಾಗಿ ಬಾ ಹ್ಮಣನೊಬ್ಬನು ವಿಕ್ರಮನ ಬಳಿಗೆ ಬಂದು 'ಎಲೈ ರಾಜನೆ, ನೀ ನು ದಾನ ಕರ್ಣನಂ ದು ಪ್ರಸಿದ್ದ ನಲ್ಲನೆ ? ಈಗಲೀ ಅಮೃತಕಲಶ ವನ್ನು ನನಗೆ ಕೊಡುವೆಯಾ ? ?” ಎಂದನು. ವಿಕ್ರಮನು ನಿನ ಗಿ ಸಮಾಚಾರವು ಹೇಗೆ ತಿಳಿಯಿತು ? 1' ಎಂದು ಕೇಳಲು, ಬಾ ಹ್ಮಣನು ಶಾಲಿವಾಹನನಿಂದ' ಎಂದು ಹೇಳಿದನು ಆದರೂ ವಿಕ ಮನು ತನ್ನ ಕತ್ಮವನ್ನು ಗಣಿಸದೆ, ಬ್ರಾಹ್ಮಣನಿಗೆ ಆಸವಯದ ಲ್ಲಿ ಅಮೃತಕಲಶವನ್ನು ಕಟ್ಟಿಕೊಟ್ಟನು. ಇಂತಹಧಾರಾಳವಾ ದ ದರವು ತಮಗುಂಟೆ ? ? ಭೋಜನು ಏನೂ ಹೇಳಲಾರದವನಾಗಿದ ನು,

ಆಸ್ಪತ್ರೆ ದನೆಯ ಸಾಲಭಂಜಿಕೆಯು ಹೀಗೆಂದಿತು: