ಈ ಪುಟವನ್ನು ಪರಿಶೀಲಿಸಲಾಗಿಲ್ಲ.

62 ಅವಳ ಅಂತರಂಗ ಭಾಗದ ಗುರುತು ಕಾಳಿದಾಸನಿಗೆ ತಿಳಿಯಬೇ ಕಾದರೆ ಅಗನ್ನವನು ಕಣ್ಣಾರ ನೋಡಿ- ಬೇಕು, ಅದು ನಿಜವೇ ಆದರೆ ಅವಳಿಗೆ ಅವನಿಗೆ ರಹಸ್ಯವಾಗಿ ಸಂಬಂಧವಿರಲೇಬೇ ಕು, ಹಾಗಿಲ್ಲದಿರುವುದು ಸಾಧ್ಯವಿಲ್ಲ. ಹೀಗೆಂದು ಯೋಚಿಸಿ, ಕಡೆಗೆ ಕಾಳಿದಾಸನಿಂದ ತನ್ನ ಸತಿಯು ಪಾತಿವ್ರತ್ಯವು ಕೆಟ್ಟು ಹೋಯಿತೆಂದು ನಿಶ್ಚಯಿಸಿದನು. ಸ .1 ನಿಕ್ಷನಿಸಿ, ಕಾಳಿದಾಸ ನಿಗೆ ಶಿರಚ್ಛೇದನ ಶಿಕ್ಷೆಯನ್ನು ವಿಧಿಸಿದನು, ಮಜ್ಜಿ ಕಾಲಿಯಾದ ಭೋಜನ ಮಂತ್ರಿಯು ಈ ಸಂಗತಿಗಳನ್ನೆಲ್ಲಾ ತಿಳಿದು, ಕಾಳಿದಾ ಸನನ್ನು ತನ್ನ ಮನೆಯಲ್ಲಿ ಬಚ್ಚಿಟ್ಟು ಅವನ ತಲೆಯು ತೆಗೆಯು ಲ್ಪಟ್ಟಿತೆಂದು ಅರಸಿಗೆ ವಿಜ್ಞಾಗಿಸಿದವ, ಆ ಮೇಲೆ ಸ್ವಲ್ಪ ಕಾಲ ಜರುಗಿತು. ಒಂದಾನೊ೦ದುದಿನ ಭೋಜಪುತ್ರನು ಬೇಟೆಗಾಗಿ ಕಾಡಿಗೆ ಹೋದನು, ಕೆಲಸವಿಲ್ಲದ ಸೋಮಾರಿಗಳಿಗೆ UK ಇಸೀಟು ,, ಆಟವು ಹೇಗೆಪ್ರಿಯವೋ, ಮೃಗಯಾವೃಸನವು ರಾಜಪುತ್ರರಿಗೆ ಹಾಗೆ - ಇಸ್ಪಿಟು ,, ಆಡಲು ಕೂತವರು ಹೇಗೆ ಆಟವನ್ನು ಬಿಡಲ, ಇಷ್ಟಪಡುವುದಿಲ್ಲವೋ, ಹಾಗೆಯೇ ರಾಜಪುತ್ರರು ಬೇಟೆ ಯಿಂದ ಹಿಂದಿರುಗಲು ಇಪ್ಪವುಳ್ಳವರಾಗುವುದಿಲ್ಲ, ಭೋಜನ ಮ ಗನು ಯಾವುದೋ ಒಂದು ಪ್ರಾಣಿಯನ್ನು ಹಿಂಬಾಲಿಸಿ ಕಾಡಿ ನೊಳಕ್ಕೆ ಬಲುದೂರಹೋದನು, ಅವನ ಚಾರರು ಅವನನ್ನು ಅನುಸರಿಸಲಾರದೆ ಹೋದರು, ಅಷ್ಟರಲ್ಲಿಯೇ ಸೂರನು ಅಸ್ತಂ ಗತನಾದನು. ವ್ಯಸನಿನ ಇವ ವಿದ್ಯಾ ಕ್ಷೀಯತೇ ಪಂಕಜಶ್ರೀ ಗುಣಿನ ಇವ ವಿದೇಶೇ ರೈಮಾಯಾಂತಿ ವೃಂಗಾ! ಕುನೃಪತಿರಿವ ಲೋಕಂ ಏಡಿಯತ್ಯಂರಕಾರಃ ಧನಮಿವ ಕೃಪಣಸ್ಯ ವ್ಯರ್ಥತಾಮೇತಿ ಚಕ್ಷುಃ (ಕಾಳಿದಾಸ)