ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೧೫೩

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಪ್ಪಳನೇ ಅಧ್ಯಾಯ. ೧೫° ದಾನಶೀಲನಾದಡೆ ಈ ಗಂಗಸನವಂ ಮಾಡಿದರೆ ಅವನಿ ದಿವ್ಯಾ ನಿ, ಯಜ್ಞ, `ನ, ತರಸ್ಸು, ವ್ರತಾದಿಗಳು ಗಂಗಾ ನನಿಲ್ಲದೆ ವ್ಯರ್ಥ ಪು; ಒ೦ದುಕಲ್ಪ ಪರಿಯಂತರ ಇತ್ತ ದಾನಫಲವು ಒಂದು ಗಂಗ-೩ ನಕ್ಕೆ ಸರಿಬಾರದು; ಗಂಗಾಸ್ಕರಣೆಯಂಬ ವಿಾಯುಧದಿ ದ ಶಾಪ ವೆಂಬ ಗಿರಿಗಳು ಸೋತವು; ಗಂಗಾಸನಕ್ಕೆ ಸಮಾನವಾದ ಫಲ ನಿಲ್ಲ; ಅದು ಕಾರಣ ಅತಕ್ಕನಾದವನು ಗಂಗಾಸ್ನಾನಕ್ಕೆ ಹೋಗಲಾರದಿರ್ದ ಡೆ ನಡೆವಾಗ, ನಿಂಗಾಗ, ನಗೆನಾಗ, ಯಚ್ಚ ರಿತಾಗ, ಉಂಬಾಗ, ಮಾ ತನಾಡುವಾಗ, ಧ್ಯಾನಿಸುವಾಗ, ವುಸುರ: ಬಿಡುವಾಗ ಇವು ಮೊದಲಾದ ಸಮಯಗಳಲ್ಲಿಯೂ ಗಂಗೆಯಂ ಸ್ಮರಿಸಲು ಸಕಲ ಪಾಪವಿಮೋಚನ; ಗಿತೃಗಳ ಕುರಿತು ತುಪ್ಪ, ಜೇನುತುಪ್ಪ, ಸಕ್ಕರೆ, ಉತ್ತಮವಾದ ಪ ಯಾಸ ಇನಂ ಗಂಗೆಯ ತೀರದಲ್ಲಿ ದನವ೧ಕೆಡಲು ಒತ್ಯಗಳು ನೂರು ವರ್ಷ ತ್ವರಹರು; ಹಾಗೆ ಅವರು ತೃಪ್ತರಾಗಿ ಸಕರ್ಯಗಳ ನ ಕೊಡುವರು; ಅಗ್ನಿಹೋತಾ ಧರ್ಮ ಫಲಗಳು ಗಂಗಾತೀರ ದಲ್ಲಿ ಸನವಂನಾಡಿ, ತರ್ಪಣಾದಿಕ್ರಿಯೆಗಳಂ ನಿರಂಕಿಸಿ, ಒಂದು ನಿಣ ನ ಒಂದು ಲಿಂಗವ ಪೂಜಿಸಿದ ಫಲದೊಳಗೆ ಒಂದು ಸಿನಲ್ಲಿ ೨ ದುಭಾಗಕ್ಕೆ ಸರಿಬಾರದು, ಗಂಗಯಾತ್ರೆಗೆ ಪೋಖೆ ವೆ೦ದು ಸಂಕಲ್ಪಿಸ ಲು ಅವರ ಪಿತೃಗಳು ಸಂತೋಷಪಡುವರು; ಆಭ ಮೊಸಾದಿ ಮ ಹಾ ಭಾಗಗಳು ನಾವೆಲ್ಲಿ ಪೋಪೆನೆಂದು ಮೊರೆಯಿ: ನಿಭವಂದ್ರ ಡುತಿಹವು, ಪುಣ್ಯವುಳ್ಳ ರು ಪುತ್ರವಿತ ರೆಂಬ ವ್ಯಾಮೋಹದಿಲ್ಲ. ವಂ ಪರಿಹರಿಸಿ ಗಂಗಾತೀರವ ದುವರು, ಉತನವಾದ ಗತಿಯಂನ್ನೆ ಡಬೇಕೆಂಬವನು ಒಂದು ನವದಿಂ ದಲಾದರೂ ರೊಕ್ಕದಾಶೆಯಿಂದಾದರೂ, ವೋಲಗದಿಂದ ಕಾಮಗೆಸಿ ಯಿಂದಲಾದರ, ಗ೦ಗಾಸನವಲ ಮಾಡಲು ವತೂಗಿದ ಕಾಸ್ಮಅಗ್ನಿಯಲ್ಲಿ ದಹಿಸುವಂತೆ ಗಂಗೆಯು ಸಕ ಲ ಚಾಜವಂ ದಹಿಸಿ ಸ್ವರ್ಗವನ್ನೇದಿಸುವಳು, ಗಂಗಾಸನವಂಮಾಡಿದ ವನು ನನಜರೋಪಿನ ದೇವರು, ಗಂಗಯಾತ ಗೆ ಪೋಶಾಗ ಮಾ ರ್ಗದಲ್ಲಿ ಮೃತನಾದರೂ ಗಂಗಾಸ್ಕಾನ ಫಲವುಂಟು, ಆ ಫಲದ ಮಹಿ