೧೫೪ / ಕುಕ್ಕಿಲ ಸಂಪುಟ
ಮುಂದಿನ ಪಟ್ಟಾಭಿಷೇಕ ಸಂಧಿಯು 'ಜಯಜಯ ಮ | ಹಾಮತೇ | ದಶರಥ ಮ |
ಹೀಪತೇ' ಎಂದು ರಾಮನಾಟದಲ್ಲಿ ಪ್ರಾರಂಭವಾದರೆ ಸುಬ್ಬನ ಪ್ರಸಂಗದಲ್ಲಿ ಜಯ
ಜಯ ಮ | ಹೀಪತೇ | ದಶರಥ ನೃ | ಪಾಲ ಎಂದು ಅದೇ ಪಲ್ಲವಿಯಿಂದ ಸುರು
ವಾಗುತ್ತದೆ. ಆ ಮೇಲೆ ಪ್ರತಿ ಪದ್ಯವೂ ನೆರಳಿನಂತೆ ಹಿಂಬಾಲಿಸುತ್ತದೆ.
ವೃತ್ತ :
ಕೈಕಯಾಧೀಶ ಕನ್ಯಾ ಮಾನಸಂ ಮಂಥರಾಸಾ
ಸಾಕ ಮಕೋಪ ನೋಡೇ ನಿರ್ಮಮಂಥಾನುಕೂಲ್ಯಾತ್
ಕಂದ :
ಹೊಕ್ಕಳು ಹೃದಯವ ಮಾಯಾ
ರಕ್ಕಸಿ ಕದಡಿದಳು ಕೈಕೆಯಂತಃಕರಣಂ |
poway
ಮಂಥರೆಯು ಮಾಯದಿಂದ ಕೈಕೆಯ ಮನಸ್ಸನ್ನು ಹೊಕ್ಕು ಕದಡಿಸಿದಳೆಂಬುದು
ವಾಲ್ಮೀಕಿ ರಾಮಾಯಣ ಅಥವಾ ತೊರವೆ ರಾಮಾಯಣಾದಿಗಳಲ್ಲಿಲ್ಲದ ವಿಷಯವೆಂಬು
ದನ್ನು ಗಮನಿಸಬೇಕು. ಅಲ್ಲಿ ಮಂಥರೆಯು ಕೈಕೆಯನ್ನು ಮಾತಿನಿಂದ ಜೈಸಿ ಒಲಿಸುತ್ತಾಳೆ.
ಸಂಸ್ಕೃತ ಭೋಜಚಂಪುವಿನಲ್ಲಿ 'ಕೈಕೇಯ್ಯಾ: ಸಾ ಹೃದಯಮದಯಂ ಮಂಥರಾ
ನಿರ್ಮಮಂಥ? ಎಂದು ಕಥಕಳಿಯಲ್ಲಿದ್ದಂತೆ ಇದೆ. ರಾಮನಾಟದ ಕರ್ತೃವು ಭೋಜ
ಚಂಪುವನ್ನು ಅನೇಕ ಸಂದರ್ಭಗಳಲ್ಲಿ ಅನುಸರಿಸಿರುತ್ತಾನೆ.
ಚೆಂಬಡ :
ಸಖಿ ನೀ ಚೊ | ನ್ನದು ಕೇಟ್ಟು | ಸಕಲವು | ಮರಿಂಞ ಞಾನ್ |
ಸಹಿಯಾಯಿ | ತೊಟ್ಟುಂತನ್ನೆ | ಸಂತತಂ ಚಿಂ | ತಿಕ್ಕುಂ ತೋರುಂ
ಕಿಂತು ಕಾಂತನ್ | ಮುನ್ನ ತವ | ತನ್ನುವ | ರಂಡುವರಂ |
ಎಂದಿವಿನ್ನು | ಖೇದಿಕ್ಕುನ್ನು | ಎನ್ನದಿನೇ | ಚೋದಿಚ್ಚಾಲ್
ಏಕತಾಳ :
ಸಖಿ ನೀ ಪೇ | ಳಿದ ಮಾತು | ಸಕಲವು | ಲೇಸಾಯ್ತು |
ಯುಕುತಿ ಏ | ನಿದಕಿನ್ನು | ಎನ್ನೊಳ್ ಹೇಳು 1 ಕಂಡುದನ್ನು
ಹಿಂದೆ ಮಚ್ಚಿ | ನಿನಗೆ ಆ ನ | ರೇಂದ್ರ ಕೊಟ್ಟ | ಮಾತೆರಡ |
ಇಂದು ಕೇಳು | ಕೊಟ್ಟ ಮೇಲೆ | ಮುಂದೆ ಕೇಳು | ಕಾರ್ಯ ಬಾಲೆ
|| ||
Bol
|| ||
ಪಾರ್ತಿಸುಬ್ಬನ ಪೂರ್ವಕಾಲದ ಯಕ್ಷಗಾನ ಕೃತಿಗಳಲ್ಲಿ ಕಾಣದಿರುವ ಹಲವು ಪದ್ಯ
ಬಂಧಗಳನ್ನು ಸುಬ್ಬನು ಕಥಕಳಿಯಿಂದ ಆಯ್ದುಕೊಂಡಿದ್ದಾನೆ. ಮುಂದಿನ ಎರಡು
ಪದ್ಯಗಳು ಅಂಥವು. ಕಾಡಿನಲ್ಲಿ ಸೀತೆಯು ಮುನಿ ಪತ್ನಿಯರಿಂದ ರಾಕ್ಷಸರ ಸುದ್ದಿಯನ್ನು
ಕೇಳಿ ಭಯದಿಂದ ರಾಮನೊಡನೆ ಹೇಳುವ ಪದ್ಯವೊಂದು ಹೀಗಿದೆ-
ಕಾಂಭೋಜಿ-ಚೆಂಬಡ :
ರಾತ್ರಿ೦ಚರ | ನಾಥನಾಯೊ | ರುತ್ತನುಂಡ | ವನುತನ್ನ |
ಮಸ್ತಕಂಗ | ಳುಂ ಪತ್ತುಂಡು | ಪೋಲ್ ಆ | ತ್ರಯುಮಲ್ಲ |
ಹಸ್ತಂಗಳಿ | ರುಪತ್ತುಂಡು | ಪೋಲ್ • ಅ | ವನ್ ಲೋಕಾನಾಂ |