ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕುರುಕ್ಷೇತ್ರ ! ಉದಾರಗ .ಸಿಷ 27 ಟನ ಈ ಸಮಂಜಸ ಮಾತು ನಡಿಸುವ ಸುಬುದ್ಧಿಯು ಆ ತರುಣ ಮದಾಂಧಮರಾಟಿಗೆ .. ಜಾಟನ ಮಾತಿನಿಂದ ಭಾವುಕು. ಜಿ೦ದ ಮೊದಲಾದವರ ಬಾಯಲ್ಲಿ ಮತ್ತಷ್ಟು ನೀರುಒಡೆದವು. ತಗಡು ಉಬ್ಬಿಸಿದರೆ ಇದಕ್ಕೂ ಹೆಚ್ಚು ತೃನ್ಮರಾಗುವ ದುರಾಶೆಗೆ ಅದರ ಒಳ ಗಾದರು. ಕಡೆಗೆ ಹಟಮಾರಿ ಸೇಬನು ದ್ರವ್ಯಲೋಭದಿಂದ ಛತ್ತಿನ ತಗಡು ಉಚಿಸಿದರು. ಆ ರ್ಯದ ಸಂಗತಿಯೇನಂದರೆ, ತಗಡಿನ ಬೆಲೆಯು ಮರು ಆತ ಕ್ಕಿಂತ ಹೆಚ್ಚು ಆಗಲಿಲ್ಲ. ಆಗ ಮತ್ತೆ ಸುರಜಮಲ್ಲನು ಭಾವುಸಾವೆ ಒನಿಗೆ ಧಾವು ಸಾಹೇಬ, ನಾವು ಬಳಿಯಿರುಗಲು, ಸಿಂಹಾಸನದ ನಿಧಾನವಾಡಿಸಿದಿರಿ. ಇದ ರಿಂದ ನಮಗೆ ಕಲಂಕವುಂಟಾಯಿತು. ನಮ್ಮ ಹಿನಂತಿಯನ್ನೆಲ್ಲ ಸಾಬರವರು ಅಲ್ಲ ಗಳೆದುಬಿಡುವಿರಿ! ಹಿಂದುಧರ್ಮವ ಮುಣಗಿಸಬೇಕೆಂದು ನಮ್ಮ ಮನಸ್ಸಿನಲ್ಲಿರುವದಿಲ್ಲ. ರಾಜ್ಯದಲ್ಲಿ ಸ್ವಾಸ್ಥ್ಯವುಂಟಾಗಬೇಕೆಂದು ನಮ್ಮ ಮನಸ್ಸಿನಲ್ಲಿರುತ್ತದೆ. ಯದು ನಿಯ ಉದಕವನ್ನು ಹಿಡಿದು ನಾವೂ, ನೀವೂ ಮಿತ್ರತ್ವದ ರಸಘವಹಿಸಿದ್ದರ ಪರಿಣಾಮವು ಇದೇಯೋ! ಈಗಾದರೂ ನಮ್ಮ ಮಾತು ಕೇಳುವಹಾಗಿರೆ, ಛತ್ತಿನ ತಗಡನ್ನು ಪುನಃ ಶಾಲಿನತೆ ಕಡಿಸಿರಿ. ಅದರಿಂದ ನಿಮಗೆ ನಿಶ್ಚಯವಾಗಿ ಜಯಪ್ರಾಪ್ತಿಯಾಗು ವದು. ಸಾಹೇಬ, ನನ್ನ ಮತ್ತೊಂದು ವಿನಂತಿಯೇನಂದರೆ, ಗಾಜುನ ವಜೀರಿಯ ಪದವಿಯನ್ನು ಪುನಃ ಗಾಜುದ್ದೀನನಿಗೆ ಕೊಡಬೇಕು. ಈ ಸಂಬಂಧದಿಂದ ಸಿಂದೆ-ಖೋಳ ಕರರು, ಹಾಗು ನಾನು ಪ್ರಮಾಣದ ರಾಗಿರುವೆವು. ಮುಂದೆ ನಮ್ಮ ಸಣ-ಪುಟ್ಟ ವಿವ ತಿಗಳನ್ನು ಮನ್ನಿಸುತ್ತಹೋದರೆ, ನಾವು ಸರ್ವಾಂಶದಿಂದ ನಿಮ್ಮವರೇ ಇರುವವು. ನಿಮಗೆ ಹತ್ತುವಷ್ಟು ಕಾಳು-ಕಡಿ ಮೊದಲಾದ ಸಾಹಿತ್ಯಗಳನ್ನು ಒದಗಿಸುವೆವು, ನೀವು ದಿಲ್ಲಿಯನ್ನು ಬಿಟ್ಟು ಮುಂದಕ್ಕೆ ಹೋಗಬೇಡಿರಿ. ಇಲ್ಲಿಯೇ ಇದ್ದು ಎಲ್ಲ ಕಾರಭಾ ರವನ್ನೂ, ಮಸಲತ್ತುಗಳನ್ನೂ ನಡಿಸಿ ನಮಗೆ ಅಪ್ಪಣೆ ಕೊಡುತ್ತಹೋಗಿರಿ. ಕದಾ ಚಿತ್, ಕುಂಜಪರದವರ ಪಾಂಪತ್ಯ ಮಾಡುವದು ನಿಮ್ಮ ಮನಸ್ಸಿನಲ್ಲಿದ್ದರೆ, ಇಲ್ಲಿಯೇ ಇದು ಹಲವು ಪ್ರಕಾರದಿಂದ ಮಾಡಿರಿ; ಆದರೆ ನೀವು ವೈರಿಗಳ ಅಳವಿನಲ್ಲಿ ಸಿಗಬೇಡಿರಿ. ಎಂದು ಉತ್ತಮಪ್ರಕಾರದ ಆಲೋಚನೆಯನ್ನು ಹೇಳಿದನು; ಆದರೆ ಗರ್ವಿಷ್ಟನಾದ ಭಾವುಸಾಹೇಬನು ಅವಿಚಾರದಿಂದ ಸರಳಹೃದಯದ ಚಾಟನಿಗೆ ಪ್ರತ್ಯುತ್ತರವಾಗಿ“ನಾವು ನಿಮ್ಮ ಬಲವನ್ನು ನಂಬಿ ದಕ್ಷಿಣವನ್ನು ಬಿಟ್ಟು ಬಂದಿರುವದಿಲ್ಲ. ನಮ್ಮ ಮನ ಸ್ಸಿಗೆ ಬಂದಂತೆ ನಾವು ಮಾಡುವೆವು. ಅದನ್ನು ನೋಡುವದು ನಿಮ್ಮಿಂದಾದರೆ ಇಲ್ಲಿ ಇರ ಬೇಕು, ಆಗದಿದ್ದರೆ ನಿಮ್ಮ ಸ್ನಾನಕ್ಕೆ ನೀವು ಹೊರಟುಹೋಗಬೇಕು. ಅಬದಾಲಿಯ ಪಾರಿಪತ್ಯವಾದಬಳಿಕ ನಾವೂ, ನೀವೂ ನೋಡಿಕೊಳ್ಳೋಣವಂತೆ!” ಎಂದನು. ಪ್ರಿಯ ವಾಚಕರೇ, ಬುದ್ಧಿ ಹೇಳುವವರಕಡ ಗುದ್ದಾಡುವ ಈ ರೀತಿಯನ್ನು ನೋಡಿದಿರಾ? ಎಂಥ ಅವಿಚಾರವಿದು ! ಭಾವುವಿಗಾದರೂ ಏಕೆ ಅನ್ನಬೇಕು ? ಭಸಿತನವನ್ನು ತಪ್ಪಿಸು ವದು ಬಹಾದಿಗಳಿಂದಲೂ ಆಗದು !' } _1

  • *