ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಸಿಯ ಪ್ರಕರಣ -ಅವಿಚಾರ.

  1. $$ - ಗರ್ವಿಷ್ಟನಾದ ತರುಣಿವುವಿಗೆ ತಳಕರನ ಆಲೋಚನೆಯು ಸಂಶೋಳಲಿಲ್ಲ. ಹೇಳಿಳಿದು ... : ವಿಷಯದ ಕುಭಾವನಯುಮೂತ್ರ ಆತನಲ್ಲಿ ಬಚ್ಚು ತ್ಯ ಈ ೧ಯಿತು. ಹೋ ' - ಎರ್ಲ ಸ್ತು ತಿಗೆಯಹತ್ತಿದನು. ಇಂಥ ಅವಿಚ್ರದ ಕೃತಿಗಳು ನಾವುಸಾಹೇಬನಿಂದ ಒಂದುಗೂರು ಘಸುತ್ತ ಯಾವವ. ದಿಲ್ಲಿಯ ಸೇರಿದ ಬಳಿಸುತು ಸವಾರಿಮಾಯನ ಗರ್ವಕ್ಕೆ ಮತ್ತಷ್ಟು ಕ-ತಿಯಂತು, ಬಾದಶಾಹಿಯ ಸಿ ಹಾಸನದ ಮೇಲೆ ವಿಶ್ವಾಸರಾಯನನ್ನು ಕುಳ್ಳಿರಿಸುವ ವಿಚಾರವು ನಡೆಯಿತು. ನಟಿರಿಯ ಕೆಲಸವನ್ನು ಸುಜಾದ್ ನಿಗೆ ಕೊಡಬೇಕೆಂದು ಮೂಡಿದರು, ಇವೆಲ್ಲ ಅವಿಚಾರದ ಕೆಲಸಗಳೇ ಸರಿ; ಭೂಕಂದರೆ, ಇದರಿಂದ ಸಿಂದೆ, ಹೋಳಕರರ ಮನಸ್ಸಿಗೆ ಅಸಮಧಾನ ವಾಗಿ ಅಂತಃಕಲಹಕ್ಕೆ ಆಸ್ಪದವು ದೊರೆಯಿತು. ಬಾದಶಾಹಿಯ ಮಂಡಲಿಕ ರಾಜರಿಗೆ ಇದು ರಾಜದ್ರೋಹದ ಕೆಲಸವಾಗಿ ತೋರಿತು. ಮುಂದೆ ಕೈಯಾಳಗಿನ ರೋಖ ಸಿಲ ಕು ತೀರಿಹೋಗಿ ವೆಚ್ಚವು ನಡೆಯದಾಗಲು, ಭಾವುಸಾಹೇಬನು ಹೆಚ್ಚಿನ ಅವಿಚಾರದ ಕೆಲ ಸಕ್ಕೆ ಕೈ ಹಾಕಿದನು. ಬಾದಶಹನ ಸಿಂಹಾಸನಕ್ಕೂ, ಕಚೇರಿಗೂ ಅಂಗೈದಪ್ಪಾದ ಬೆಳ್ಳಿ, ಯ ತಗಡಿನ ಛತ್ತು ಕೂಡ್ರಿಸಿದ್ದರು. ಅದರಮೇಲಿನ ಬಂಗಾರದ ವರಕಿನ ಕೌಶಲ್ಯದ ಕೃತಿಯು ಜನರ ಚಿತ್ತ ಹರಣ ಮೂಡುತ್ತಿತ್ತು. ದುಡ್ಡಿಗೆ ಜೋತಿದ್ದ ಭಾವುಸಾಹೇಬನ ದೃಷ್ಟಿಯು ಆ ಬೆಳ್ಳಿಯ ಛತ್ತಿನಮೇಲೆ ಹೋಯಿತು, ತಗಡುಉಚ್ಚಿಸಿ ಟಂಕಸಾಲೆಯಲ್ಲಿ ಅದರ ನಾಣ್ಯಗಳನ್ನು ಹೊಯಿಸಿ ದುಡಿನ ಸಂಬಳ-ಸಾರಿಗೆ ತೀರಿಸಬೇಕೆಂದು ಆತನು ಮಾಡಿದನು. ಆಗ ಬಾದಶಾಹಿಯ ಸ್ವಾಮಿನಿಷ್ಟ ಮಾಂಡಲಿಕನಾದ ಸುರಜಮಲ್ಲ ಜಾಟನು ಬೇಡಿಕೊಾಂಡದ್ದೇನಂದರೆ-ಭಾವುಸಾಹೇಬ, ತಾವು ಬಾದಶಾಹಿಯ ಸಿಂಹಾಸನದ ಮರ್ಯಾ ದೆಯನ್ನು ಕಾಯಲೇಬೇಕು. ಪೂರ್ವದಲ್ಲಿ ನಾವಿರಶಹನು ಸಿಂಹಾಸನವನ್ನು ಸ್ವಾಧೀನಪ ಡಿಸಿಕೊಂಡನು; ಆದರೆ ಆತನು ಅದರ ಬಂಗಾರದ ಕಳಸವನ್ನು ಒಯ್ದನಲ್ಲದೆ, ಭತ್ತ

ಆಮಲೆ ಕಂದಹಾರದ ಬಾದಶಹನಾದ ಅಬ ಸಾಲೆ ದಂಡೆತ್ತಿಬಂದು ಹಾವಳಿಮಾಡಿ ಹೋದನು. ಆತನು ತೋಪು ಮೊದಲುಮಾಡಿ ಎಲ್ಲ ಸಾಮಾನು ಒಯ್ದರೂ ಸಿಂಹಾಸನದ ಅಪಮಾನ ಮಾಡಲಿಲ್ಲ. ಸದ್ಯಕ್ಕೆ ನಿಮ್ಮ ಬಳಿ ಯಲ್ಲಿ ಬಾದಶಹನ ಉಮರಾವನಾದ ನಾನು ಇರುತೆ ನೆ. ನಮ್ಮ ಕಣೆ ದುರಿಗೆ ಇಂಥ ಕೆಲಸವಾಗಬಾರದು. ಇದರಿಂದ ನಿಮಗೆ ಯಶಃಪ್ರಾಪ್ತಿಯಾಗಲಿಕ್ಕಿಲ್ಲ. ಸ್ವಾಮಿ ಹದ ಪಾತಕವೂ ತಟ್ಟಿತು; ಆದ್ದರಿಂದ ಈಗ ನಿಮ್ಮನ್ನು ಬೇಡಿಕೊಳ್ಳುವದೇನಂದರೆ, ದಯಮಾಡಿ ನನ್ನ ಇಷ್ಟು ಮಾತನ್ನು ನಡಿಸಿಕೊಡಬೇಕು. ನಿಮಗೆ ವೆಚ್ಚಕ್ಕೆ ತೊಂದರೆ ಯಾಗಿದ್ದರೆ, ನನಗೆ ಅಪ್ಪಣೆಯಾಗಬೇಕು. ಐದು ಲಕ್ಷ ರೂಪಾಯಿಗಳನ್ನು ಕೊಡುವೆನು.