ಈ ಪುಟವನ್ನು ಪರಿಶೀಲಿಸಲಾಗಿಲ್ಲ.

འགབ་བད , ངག་འགལ ཆ ವನೆ. ಅತಿಗರ್ವವು ನಾಶವೆಂದು ಹೇಳಲವಶ್ಯವಿಲ್ಲ, ಅತಿಗರ್ವೇಣ ರಾವಣ ಎಂಬಂತೆ, ಮಹಾಬಲಿಷ್ಟನ ಅತ್ಯಂತ ವೈಭವಶಾಲಿಯೂ ಆದ ರಾವಣನ ನಾಶವು, ಅಗರ್ವದಿಂದಲೇ ಆಯಿತೆಂದು ಶ್ರೀ ಮದ್ರಾಮಾಯಣದಿಂದ ಗೊತ್ತಾಗುವರು. ಅದ ರಂತೆ :: *ಸಭಾಲಿಯಾದ ಭಾವಸಾಬ ಅತಿಗರ್ವದ ಬಾಧೆಯಿಂದ ನಾರಾ ಪ ದ ಉಟ್ಕರ್ಷವು ಕುತಂಬುದು ನಮ್ಮ ಈ ಕುರುಕ್ಷೇತ್ರದ ಕಾದಂಬರಿಯಿಂದ ಗೊತ್ತಾಗುಹುದಾಗಿದೆ. ರಾವಣನೂ, ಭಾವೂಸಾಹೇಬನ ಹಿಂದಿನವರಾದ್ದರಿಂದ, ಅವರ ಮಾತು ಜೋಕು , ಇದೆ ಈಗ ಮುಗಿಯುತಿರುವ ಜರ್ಮನಿಯ ಕೇಸರಬಾದ ರನ ಗರ್ವದ ಬಾಧೆಯ, ಜಗತ್ತನ್ನೇ ಜನ ಬಾಧಿಸುತ್ತಿರುವದು ! ಆದರೂ : ತಾರ್ಮವ ರಾವಣನ ಗರ್ವವೂ, ಅದಾಲಿಯಿಂದ ಭಾವೂಸಾಹೇ ಬವ ಗರ್ವವೂ ಅಡಗಿಹೋದಂತೆ, ಇದು ಸಾರ್ವಭೌಮಸರಕಾರದ ವಿವೇಕದ ಸಮ. ರ್ಗದಿಂದ ಕೇಸರಬಾದಶಹನ ಗರ್ವವು ಅಡಗಿಹೋಗಿರುವದರಿಂದ, ಇಡಿಯ ಜಗತೆ ? ಸುಖದ ಹಾದಿಯ ಹಿಡಿದಿರುವದೆಂದು ಹೇಳಬಹುದು. ಈ ಭಾಗೆ ದಯದ ಶ್ರೇಯ ಸಿಗೆ ನನ್ನ ಸಾರ್ವಭೌಮ ಸರಕಾರವು ದೊಡ್ಡ ಪ್ರಮಾಣದಿಂದ ಪಾಲುಗಾರವಾಗಿರುತ್ತ ಮೆದು ನಾವು ಸಂತೋಷದಿಂದ ತೊಳುವೆವು. ಆ ನಮ್ಮ ಸರಕಾರದ ಈ ಔದಾರ್ಯದ ಕೃತಿಯ ಒಂದುಬಗೆಯ ಸ್ಮಾರಕಕ್ಕಾ ಗಿಯೇ ಈ “ಕುರುಕ್ಷೇತ್ರವೆಂಬ ಕಾದಂಬರಿಯನ್ನು ಸುರುವು ಬರೆಸಿರುವನೆಂದು ನಾವು ತಿಳಿಯುತ್ತೇವೆ. ನಮ್ಮ ಸಾರ್ವಭೌಮಸರಕಾರದ ಕೃಪಾಛತ್ರದಲ್ಲಿ ಉತ್ತರೋ ತರ ನಮ್ಮರ್ಷವಾಗುತ್ತ ಹೋಗಿ, ನಮ್ಮ ಕೃತಜ್ಞತೆಗೆ ಸರಕಾರವು ಹೆಚ್ಚು ಹೆಚ್ಚು ಪಾತ್ರವಾಗುವಂತೆ ಅನುಗ್ರಹಿಸಲೆಂದು ಶ್ರೀ ಸದ್ಗುರುವನ್ನು ನಾವು ಪ್ರಾರ್ಥಿಸುವೆವು. ಯೋಗ್ಯತಾಸಂಪನ್ನ, ಮಹಾರಾಷ್ಟ್ರ ಲೇಖಕರಾದ ಮ. ರಾ. ರಾ. ನಾಗೇಶ ವಿನಾಯಕ ಬಾಪಟರವರ “ಪಾನಿಪತಚಿಮೋಹೀತ್ಯ ಎಂಬ ಕಾದಂಬರಿಯು ನನ್ನು ಈ ಕಾದಂಬರಿಯ ಮೂಲಧನವಾಗಿರುವದು. ಅತಿ ಅವಸರಪ್ರಸಂಗದಲ್ಲಿ ನಮ್ಮ ಸನಾ ನನೀಯ ಬಾವಟಸಾಹೇಬರವರಿಂದ ನಮ್ಮ ಧಾರ್ಮಿಕ ಸಂಸ್ಥೆಗಾದ ಸಹಾಯಕ್ಕಾಗಿ ನಾವು ಅತ್ಯಂತ ಕೃತಜ್ಞರಾಗಿರುವೆವು. ನಮ್ಮ ಮಿತ್ರರಾದ ರಾ. ರಾ. ರಾಮಚಂದ್ರ ಕೃಷ್ಣ ದೇಶಪಾಂಡೆಯವರು ಯೋಗ್ಯತಾಸಂಪನ್ನರಿದ್ದು, ನಮ್ಮ ಸಂಸ್ಥೆಯಲ್ಲಿ ಲೇಖನಕಾರ್ಯವನ್ನು ಮಾಡಹತ್ತಿರು ತಾರೆ. ಅವರ ಈ ಸ್ತುತ್ಯಕಾರ್ಯದ ಅಭಿನಂದನಕ್ಕಾಗಿಯೇ ನಾವು ಬುದ್ಧಿಪೂರ್ವಕ ವಾ ಅವರ ಹೆಸರನ್ನು ಈ ಕಾದಂಬರಿಯು ಲೇಖಕರೆಂದು ನಮ್ಮ ಜತಗೆ ಉಲ್ಲೇಖಿಸಿರು ವೆವು. ನಮ್ಮ ಈ ಮನೋದಯದಂತೆ ಅವರಿಂದ ಕನ್ನಡಿಗರ ಸೇವೆಯು ಘಟಿಸುವಂತೆ ಶ್ರೀ ಗುರುವು ಅನುಗ್ರಹಿಸಲಿ , “ಸದ್ಯುರು ಆಫೀಸ, ಕನ್ನಡಿಗರ ಸೇವಕ, ಹಾವೇರಿ, 3. ವೇ, ಸಿ, ಕುಲಕರಣಿ ಶಾ!೮-೧+೧೯.| ಗಳಗನಾಥ,