ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಕಾದಂಬರೀ ಸಂಗ್ರಹ

        ಪಿಡಿದುಕರದೊಳು ಮೋದಕಂಗಳ ಬಿಡದೆಕಮೆಲವ ಪುಷ್ಪಮಾಲೆಯ| 
   ಮುಡಿದುಜನಿಯಿಸಿಬಂದು ನಿನ್ನಿಷ್ಟವನು ಸಲಿಸುವನು ||
        ಜಡಿದುಕೊಲ್ವನು ತಾನು ಗಣನನು| ಬಿಡದೆಚಿಂತಾಮಣಿಯ ಬೇಗನೆ| 
   ಬಿಡಿಸಿಕೊಡುವನೆನುತ್ತೆ ಮಾಯೆಯುಸೇಳೆ ಮೈಗರೆಯೆ                 ||೧೦|| 
        ಮಾಯೆಯೊರೆದುದನೆಲ್ಲ ವನು ತಾ| ನಾಯದಿಂದಲಿ ಮಾಡಿದನು ಮುನಿ| 
   ರಾಯನೊಂದೇದಿನದೆ ಹೋಮಜಪಂಗಳೆಲ್ಲವನು ||
       ಮಾಯೆಯಾಡಿದರೀತಿಯಿಂದೆ ವಿ| ನಾಯಕಾಖ್ಯನು ಕುಂಡಮಧ್ಯದೊ |      
   ೪ಾಯ ತಾಕ್ಷನುಜನಿಸಿ ಮೆರೆದನು ಬೀರಿಸಂತಸವ                     ||೧೧|| 
       ನೋಡಿ ಮುನಿಸನು ಬೆನಕನಂದವ| ಬೇಡಿ ಯಾನತನಾಗಿ ವಂದಿಸಿ|                       
   ಜೋಡಿಸುತೆ ಕರಯುಗವ ಜಗವಿದು ಧನ್ಯನಾಯ್ತಿಂದು |
       ಮಾಡಿದೀಜಸಕಾಯ್ತುಫಲವು೦| ರೂಢಿಯಿಂದಲಿ ಪಾಪವೆಲ್ಲವು |              
   ಮೋಡಿವೋದುವು ನನ್ನ ಪೂರ್ವಒರೇಸ.ಸುಕೃತಿಗಳೊ              ||೧೨||
       ಪರದಗಣನೆ ಚಿತ್ಸ್ವರೂಪನೆ| ನೆರೆಗುಣಾತಿಗ ಮೂರುಲೋಕಕೆ |          
   ಮುರುನಿದಾನನೆ, ನೀಡುಭಕ್ತಿಯ ನೆನಗೆ ನಿನ್ನಡಿಯ ||                                         
       ಕರುಣಿಸೆಂಬೆನೆ ತಾವಿನಾಯ ಕ| ನೊರೆದನೆಲೆ ಕೇಳ್ಬ ಹಳಬನ್ನದ|               
   ವರ ಫಲ೦ಗಳ ನೊ೦ದೆಜನ್ಮದೊಳಿತ್ತೆನಾಪುಟ್ಟಿ                    ||೧೩||                
        ಪುರ.ಳು ಬೇರುಂಟಾನುಮೊಗೆಯಲು |ಧರೆಯೊಳಾಸ್ವಾಹಾಸ್ವಧಾದಿಯ|                         
   ಕರುಮವೆಲ್ಲ ಮುಳುಗೆ ಮೂಬಗದೊಳವಂಗಣನ  ||
        ಗರುವದಂದು ದೇನನಿಸ್ರರ| ನಿರದೆ ಹಿಂಸಿಸನದಕೆದೈತ್ಯನ|                     
   ತರಿದು ಮಣಿಯನು ತಂದುಕೊಡುವೆನು ಭರದೆಕೇಳೆದ              ||೧೪||
        ಎನುತ ಕಪಿಲಗೆ ಬೆನಕವೇಳಿದ|ನೆನುತನಿಘ್ನೇಶ್ವರನ ಕಧೆಯನು |                          
   ತನುಜಗುಹನಿಗೆ ಚಂದ್ರಶೇಖರನಂದು ಪೇಳಿದನು ||                          
        ಮನರೆಭಕ್ತಿಯೊಳಾಲಿವಗಿದುಸಿದ್ದಿದಾಯಕವು             ||೧೫|| ಇುತುಸ್ಕಾಂದಪುರಾಣಾಂತರ್ಗತವಾದ ವಿನಾಯಕ ವಿಜಯದೊಳ್ ಚಿಂತಾಮಣ್ಯುನಾಖಾನವೆ೦ಬ
                   ಐದನೆಯ ಪ್ರಕರಣವು ಮುಗಿದದು.