ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೇಮಿನಾಧ ಪುರಾಣಂ ೧೩೭ ವು ಎಂದು ಮನದೊಳ° ಮಟ್ಟ ತುಮಿರ್ಪನ್ನೆಗಂ ಪನ್ನಗಪೂಜಿತೆ ವೀಣಾವಾದನಪ್ರವೀಣತೆಗೆ ಮೆಚ್ಚಿ ಮನನೊಸೆದು ಪಸಾಯಮಿತ ಮಕು ಟದ ಮುಕುಳಮನಾಕುಮಾರಿ ನುಡಿಯೊಳಗಿಟ್ಟು ಒಟ್ಟಿಗೆ ಪೊಡಮಟ್ಟು ಎಂದುಪಾಧ್ಯಾಯಂಗೆಗಿ ದೇವಿಯೆನಗೆಂದುಮಿಾಯದ ವರಪ್ರಸಾದಮನಿಂದ ಗುರುಚರಣ ಪ್ರಸಾದದಿಸಿತ್ತಳೆಂದು ಪೋಸ್ರದು ಮುಪಾಧ್ಯಾಯಸೀಮಹಾನು ಭಾಗನ ಬರವುಮೂಾದೇವತಯ ಬರವುಮೀುಂದುವದನೆಗಿಂದು ಸಮನಿಸಿದ ಕಾರಣದಿನೀಕಾರಣ ಪರುಷಸೀವರಾಗಂಗನೆಗೆ ವರನಾಗಿ ಮೆಂಮ ಮಂದಸ್ಮಿತವದನನಾಗೆ ವಸುದೇವನದಿ-ಕುಮಾರಿಯಾರ ಮಗಳಾರ್ಗೆ ಕುಡಲಿದ-ಸಳಿಪರಮೇಕ್ಷರಿಯ 'ಪರಿ'ಜನಮೇಕೆ ಬಾಳ ಕರಿನೆತ್ತಿದಂತೆ ವೀ ಣೆಯ ಕಂಕುತಿಟ್ಟ'ಕಿಕೊಂಡಿವ-ಪಳcಬುಮವೋಜನೆಂದನೀಕಗಿ ಪುರಮನಾಳ್ಯಂ ಚಾರುಚರಿತಂ ಚಾರುದತ್ತನೆಂಬ ಸರದನ ಮಗಳವಾಣಿ ವೀಣೆಯೊಳ್ ವಾಣಿಯೇ ಇಲ್ಲ. ವೀಣಾವಾದನದಿಂ ತನ್ನನಾನಂ ಗೆಲ್ಪನಾತನನಲ್ಲದೆ ಮದುವೆಯಾಗೆನೆಂದು ಪ್ರತಿಜ್ಞೆಯಂ ಮಾಡಿವಳವಳಯ್ಯ ನುಂ ರಮ್ಯವಾಗಿ ತಿಂಗಳೊಮ್ಮೆ ವೀಣಾಸ್ವಯಂವರಮಂ ಮಾನನ್ನರ – ಕಿನ್ನರರುಮಿಾಕನ್ನೆಗೆ ಸೊಲ್ಕು *ಕನ್ನೆಗೆ ನಂದ ರಪಿಯಂತ ನಿಪ ಭರಾಗಿ ಪೊಪರಿದು ಎಸಂಪ್ರಪಂಚಮನ ಕುಮಾರನೊಸೆದು ತನ್ನೊಳಿಂತೆಂದಂ:- ಸರದರ ಸುತೆಗಿಸಿತು ಕೆಳಾ | ಪರಿಣತೆಯುಂ ರೂಪುವಾಗದೆಳಗೊಬಗಿನ ಪೂ 11 '1೩ತಿಕ, ಮರನಡಿಯೊಳಿರ್ದ ಸಂಪಗೆ ! ಯರಲಿರ್ಪಿಲಿರ್ದಳಿಕೆಯವನ ಮಗಳ ||೧|| ಎಂದು ಮನದೊಡನೆ ಮಾತಾಡುವೆ ಕುಮಾರಗೆ ನಿನ್ನನುಮಾ ನಮನ'ದೆನೆದು ಮನೋಹರನೆಂದಸೀಸರನ ಪರಮಮಿತ ನಮಿತಗತಿ ಯೆಂಬಂಎರಚರನಾತನ ಮಗಳಿಕೆ ಗಂಧರ್ವದತ್ತೆಯೆಂಬYಚಾರುದತ್ತನ ಚಾರಿತ್ರಕ್ಕೆ ಚತುರತೆಗೆ ಅಗಲಾದಮಿತಗತಿ ವಿದ್ಯಾಧರಲೋಕಕೊಡ ಗೋಂಡು ಪೋಗಿ ತನ್ನ ರಾಜ್ಯಮ ಕಡೆ ಕಡೆಗಣಿಸಿ ಗಂಧರ್ವರತೆಯ ಗಾಂಧರ್ವ ಗಂಭಮಪ ಕೆಳಕೇಳಿಗೆ ವಕೀವಭತೆಗೆ ಬೆಡಂಗಿಲ ಗೆರೆ 5ಾ.. 1. ಸus. 18