ಈ ಪುಟವನ್ನು ಪ್ರಕಟಿಸಲಾಗಿದೆ

6

ಮುಡಿ


ಲೇಖನಗಳ ಸಂದರ್ಭವನ್ನು ಸಂಕಲನದ ಕೊನೆಯಲ್ಲೂ, ಗ್ರಂಥ ಋಣ, ವ್ಯಕ್ತಿ ಋಣಗಳನ್ನು ಲೇಖನಗಳೊಳಗೂ ಸೂಚಿಸಿದೆ.

ಈ ಬರಹಗಳು, ಚರ್ಚೆಗಳನ್ನು ಪ್ರೇರಿಸಲೆಂದು ಹಾರೈಸುತ್ತೇನೆ.

ಈ ಸಂಕಲನವನ್ನು ನನ್ನ ಹಿರಿಯ ಆತ್ಮೀಯರೂ, ತಮ್ಮ ತಮ್ಮ ಕ್ಷೇತ್ರಗಳಲ್ಲಿಯೂ, ವ್ಯಕ್ತಿತ್ವಗಳಲ್ಲೂ ಉನ್ನತೋನ್ನತ ನೆಲೆಯ ಸಾಧಕರೂ ಆದ ಪ್ರೊ. ಕು.ಶಿ. ಹರಿದಾಸ ಭಟ್ಟ, ಕೆ. ವಿ. ಸುಬ್ಬಣ್ಣ, ಅ. ಬಾಲಕೃಷ್ಣ ಶೆಟ್ಟಿ, ಪೊಳಲಿ ಇವರ ಪುಣ್ಯಸ್ಕೃತಿಗೆ ಅರ್ಪಿಸಿದ್ದೇನೆ.

ಎನ್ 3 ಪೀಸ್‌ಲ್ಯಾಂಡ್
ಪಿಂಟೋ ಲೇನ್
ಮಂಗಳೂರು -575 003
ಡಾ. ಎಂ. ಪ್ರಭಾಕರ ಜೋಶಿ

————————

Email: joshy@rediffmail.com