ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸತೇಹಿತೈಷಿಣೀ ಅಸದ್ಯಕ್ತಿಗೆ ಮುಂದೆ ಒದಗಬಹುದಾದ ಅಲ೦ಫ್ಯಫಲಾನುಭವವನ್ನು ಕುರಿತು, ತಾಯಿತಂದೆಗಳ ಹೃದಯದಲ್ಲಿ ಸಹಿಸಲಾಗದಷ್ಟು ಕ್ಷೇಶ ವುಂಟಾಗುವುದು. ಕೇಶವು ಹೆಚ್ಚಿದಷ್ಟೂ ವಿಶ್ವಾಸವು ಅಂತಸ್ಥವಾ ಗುತ್ತ ಬಂದು, ಆ ಮಕ್ಕಳನ್ನು ದಾರಿಗೆ ತರಬೇಕೆಂಬ ಆಕಾಂಕ್ಷೆಯಿಂದ 5 ಪ್ರಬಲಪ್ರಯತ್ನವನ್ನು ಹಿಡಿಯಬೇಕಾಗುವುದು. ಹಾಗೆ ಹಿಡಿಯುವ ಪ್ರಯತ್ನದಿಂದ ಮಕ್ಕಳ ವಿಚಾರದಲ್ಲಿ ತಮ್ಮ ಸಂಪೂರ್ಣ ಸ್ವಾತಂತ್ರ; ದರ್ಪ, ಕಾಠಿಣ್ಯಗಳನ್ನು ಕಾಲಕ್ಕೆ ತಕ್ಕಂತೆ ಉಪಯೋಗಿಸುತ್ತ ಬಕ ಬೇಕಾದೀತು, ಈ ಮರ್ಮವನ್ನು ತಿಳಿಯದೆ, ತಮ್ಮ ಮಕ್ಕಳಲ್ಲಿ ತಾವೇ ಪಕ್ಷಪಾತಬುದ್ಧಿಯುಳ್ಳವರಾಗಿರುವರೆಂಬ ಅಪವಾದವ, ಪಾಪು ತಾಯಿ 0 ತಂದೆಗಳ ತಲೆಯ ಮೇಲೆ ಬೀಳುತ್ತಿರುವುದು, ಈಗಲಾದರೂ ತಿಳಿ ಯಿತೆ? ರವಿ:- ಅಮ್ಮ ! ಹೋಗಲಿ; ರಮಾನ೦ದನೇ ನಿಮ್ಮ ಮೆಚ್ಚಿ ಕೆಗೆ ತಕ್ಕ ಮಗನಾಗಿರಲಿ: ಸಂತೋಷ, ನಾನು ನಿಮ್ಮ ಉದಾಸೀನಕ್ಕೆ ಕಾರಣನಾಗಿದ್ದ ಮಾತ್ರದಿಂದ ಕೊರತೆಯೇನು ? ನೀವು ನನ್ನನ್ನು 15 ಉಪೇಕ್ಷಿಸಿ ಹೊಡೆದಟ್ಟಿದರೂ, ನಾನು ನಿಮ್ಮನ್ನು ಬಿಟ್ಟು, ಅನ್ಯರ ಆಶ್ರಯದಲ್ಲಿ ರಲಾರನು; ಇದು ನಿಜ | - ವಸು:- ಅಪ್ಪ ! ಇನ್ನೂ ನಿನ್ನ ಮನಸ್ಸಿನ ಸಂಶಯ-ಕೇಶ ಗಳು ಹೋಗಲಿಲ್ಲ ವೇಳೆ ರಮಾನಂದನ ವಿಷಯದಲ್ಲಿ ನಿನಗಿಷ್ಟರ ಅಸ ಮಾಧಾನವಿರಬಾರದು, ನೀನು ನನಗೆ ಹಿರಿಯ ಮಗನು; ರಮಾ' 20 ನಂದನಿಗೆ ದೊಡ್ಡವನು. ಹೀಗಿರುವ ನೀನು ನಮಗೂ, ನಮ್ಮ ಮನೆತ' ನಕ್ಕೂ, ನಮ್ಮ ನೆಂಟರಿಷ್ಟರಿಗೂ ಆಜ್ಞಾ ದದಾಯಕನಾದ ಮಗನನ್ನಿ ಸುವುದು ನಿನ್ನ ಕರ್ತವ್ಯವೆಂದೇಕೆ ತಿಳಿಯಲಿಲ್ಲ ? : ಹಿರಿಯನ ಚಾಳಿ ಕಿರಿಯನಿಗೆ' ಎಂಬ ನಾಣ್ಣು ಡಿಯಂತೆ ನಿನ್ನ ನಡೆನುಡಿಯನ್ನೇ ನಿನ್ನ ಸಹಜಾನುಜರೂ ಅನುಸರಿಸಬೇಕಾಗಿರುವಲ್ಲಿ, ಅವರನ್ನು ವಿದ್ಯಾಬು 25 ಸ್ಥಿಗಳಲ್ಲಿ ಸುಶಿಕ್ಷಿತರನ್ನಾಗಿ ಮಾಡುವ ಪಾಂಡಿತ್ಯವು, ನಿನ್ನಲ್ಲಿರಬೇಕ