ಈ ಪುಟವನ್ನು ಪರಿಶೀಲಿಸಲಾಗಿಲ್ಲ.

LL ಸತೀಹಿತೈಷಿಣೀ ಯಿಂದ ಕಟಾಕ್ಷಿಸಿ, ಕೈಹಿಡಿದು ಕೃತಾರ್ಧನೆನ್ನಿ ಸು” ಎಂದು ಹೇಳಿ ಸುಮ್ಮನಾಗಿ ನಿಲ್ಲುವನು. ರಾಗ - ಜಂಗಲ್, (ಅರಳಿದ ಮಲ್ಲಿಗೆ ಪರಿಮಳ) ಸರಸಿಜ ಭವಸತಿ – ಕರುಣಿಸು ಸನ್ಮತಿ – ಹರಿಸ್ಮರಣಾಭಿರತಿ | 5 ಪರಮಕೃಪಾಕರೆ - ವರದಾಭಯಕರೆ- ನೀನಹುಟ್ಟಿಸುಕರೇ 111 ಅನು || ಸತ್ಯವೇ ನಿನಗಿದು, ಉತ್ತಮಾಂಗವು, ಭಕ್ತಿಯೇ ಫಾಲಸ್ಥಲವೂ | ಉತ್ತಮೋತ್ತಮವೆನಿಸುವ ವಿನಯ ವು- ನಾಶಿಕವದು ನಿಜವು 1 ೧೧. ಜ್ಞಾನವಿವೇಕ ಸುಲೋಚನವಾಗಿರ- ಆನನವಿದರೋ೪೯ | ಖನಾಗಿರೆ ವೇದವೆ ವದನವು - ಮಾನಸಕತಿಸುಖವ || 1 ೨|| 10 ಬಗೆಗೊಳ್ಳುವ ನಿನ್ನೀ ಬಗೆಬಗೆರೂಪವ ಬಗೆಬಗೆದಾನೆರವೇ | ಬೆಂಗಸಿತ ನಿನ್ನೀ ಬಗೆ ಸೇವೆಗೆ ನಿ- ನ್ನಣುಗರ ವರಿಸೆನುವೇ | 1 ೩ !t ದೇಶಸೇವೆಯೊಳಾಶಿಸುತಿರುವೆವು - ಗಾ ಶ್ರಯತರು ನೀನೇ | ಭಾಷಾಮಾನಿನಿ, ಬಲಗೊಂಬೆವ ನಿನ್ನ ನು - ಶೇಷಗಿರಿವರನಾಣೆ || | ೪ | ವಿದ್ಯಾ :- (ಸುತ್ತಲೂ ನೋಡುವನು.) 15 - (ರವಿವರ್ಮಾದಿಗಳು ಪರಸ್ಪರ ಮುಖಗಳನ್ನು ನೋಡಿಕೊಳ್ಳುವರು.) ವಿದ್ಯಾ :- ಏನಯ್ಯ? ಹೀಗೆ ಒಬ್ಬರನ್ನೊಬ್ಬರು ನೋಡುತ್ತಿರು ವಿರಿ ? ವಿಚಾರವೇನು ? ರವಿ:- ಕ್ಷಮಿಸಬೇಕ ಗುರುದೇವ! ನಿಜಾಂಶವನ್ನು ಸನ್ನಿ ಧಾನದಲ್ಲಿ ನಿವೇದಿಸಿದೆವಾದರೆ, ರಮಾನಂದನಿಗೆ ಆಪ್ರಿಯರಾಗುವೆ 20 ವೆಂದು ಚಿಂತಿಸುತ್ತಿರುವೆವು. ವಿದ್ಯಾ :- ( ಕೌತುಕದಿಂದ) ಅದೇನದು ? ರಮಾನಂದನಿಂದ ಅಲ್ಲದ-ಸಲ್ಲ ದುದೇನಾದರೂ ಮಾಡಲ್ಪಟ್ಟಿತೇನು ? ಹಾಗಾಗಿದ್ದ ರ ಹೇಳದೆ ಇರುವುದು ನ್ಯಾಯವಲ್ಲ, ಉಚಿತಾ ನುಚಿತಗಳನ್ನು ತಿಳಿಸಿ, ಎಚ್ಚರಿಸುವುದೇ ಆಪ್ತರ ಲಕ್ಷಣವು. 25 ರವಿ:- ಉಚಿತವೊ, ಅನುಚಿತವೊ, ನಾವು ಅದನ್ನು ಹೇಳಲಾ