ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೮ ಸಹಿತೈಷಿಣೀ ಮಲ೦ ಭಾಗ್ಯಂ ಪೂರ್ವದಿತಾಂ ಮಾಡಿದ ಕರ್ಮo | ಕಾಲಕ್ಕಕ್ಕುಂ ಸತ್ಥಲಿತಂ ಭೂರಹದಂತೇ ||(ಛಂದಸಿಸಾರ) ( ಕೆಲವು ಹೊತ್ತು ಚಿಂತಿಸುತ್ತಿದ್ದು ಬಳಿಕ ರಮಾನಂದನ ಕೈ ಹಿಡಿದು - ( ಆಯುಷ್ಯಂತನಾದ ರಮಾನಂದನೆ { ಇಲ್ಲಿ ಕುಳಿತೇನು ಮಾಡು 5 ತಿರುವೆ?” ರಮಾ:-( ಕಣ್ಣೆರೆದು ನೋಡಿ ಕುತೂಹಲದಿಂದ ) : ಸೌಮ್ಯನೇ ! ಸಕಾಲದಲ್ಲಿ ಬಂದ್ರೆ, ಬಾ ಕುಳಿತುಕೊ.' ಸೌಮ್ಯ:-( ರಮಾನಂದನ ಬಳಿಯಲ್ಲಿ ಕುಳಿತು ) - ಕುಮಾರನೆ | ಇನ್ನೇನು ಮಾಡುವೆ? ? 10 ರಮ:-ಮನಸ್ಸು ವಿವಿಧ ವಿಚಾರಗಳಿಂದ ವ್ಯಸ್ತವಾಗಿದ್ದಿತು. ವಿಶ್ರಾಂತಿಗೆಂದು ಬಂದು ಇಲ್ಲಿ ಕುಳಿತೆನು; ನೀನೇಕೆ ಬಂದೆ? ಸೌಮ್ಯ:-ನಾನು ಬರಲಿಲ್ಲ, ನಿನ್ನಲ್ಲಿ ರುವ ಆಕರ್ಷಣಾಯಂ ತವೇ ಎಳೆತಂದಿದೆ. ರಮಾ:-(ನಿಟ್ಟುಸಿರಿಟ್ಟು) ಆಕರ್ಷಣಾಯಂತ್ರವು ನನ್ನಲ್ಲಿದ್ದರೆ, 15 ನಾನು ಹೀಗೆ ಅಹಿತನಾಗಿ ತೆ ಇರುತ್ತಿರಲಿಲ್ಲ.” ಸೌಮ್ಯ:-ಕುಮಾರ ಕೊಪಿಸಬೇಡ, ಬೇವಿನ ಕಹಿಯನ್ನು ಹೋಗಲಾಡಿಸುವೆನೆ೦ಬ೦ತ, ವಿವೇಕಶೂನ್ಯ ರಾದ ಮೂರ್ಖರನ್ನು ಸನ್ಮಾರ್ಗಕ್ಕೆ ತರಬೇಕೆಂದು ಪ್ರಯತ್ನಿಸಿದರೆ ಸಾಧ್ಯವೇ? - ರವಾ:-ಆಯ್ಯ 1 ಕುಲಕ್ಕೆ ರಂಜನನ, ಮಾತಾಪಿತೃಗಳ 20 ಆನಂದಕ್ಕೆ ಉಕ್ಕಂದಸ್ವರೂಪನೂ ಆದವನೇ ಸತ್ಪುತ್ರನಲ್ಲ ನೆ ? ಸೌಮ್ಯ:-ನಿಜ ! ಹಾಗೆ ಸತ್ಪುರುಷನಾಗಬೇಕೆಂಬುವವನು ಮೂರ್ಖರ ಸಹವಾಸಕ್ಕೆ ಹೋಗಬಾರದು. ರಮಾ:-ಸನ್ನಿತನೇ ಸತ್ಯವೂ ಪಥ್ಯವೂ ಯಾರಿಗೂ ಎಂದಿಗೂ ವ್ಯಥೆಯನ್ನುಂಟು ಮಾಡುವುದಿಲ್ಲ. ಶೀಲವೂ ಸತ್ಯವೂ ನಮ್ಮಲ್ಲಿ 25 ಸ್ಮರವಾಗಿದ್ದರೆ, ದುರ್ಜನರ ಕಿರುಕುಳದಿಂದ ನಮಗೆ ಕೀರ್ತಿಯುತಿ