ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಂಕರಕಥಾಸಾರ

೨೬

ರಲ್ಲಿ ಸೋಮಾರಿಯಾಗಿ ಸಮಾವರ್ತನೆ ಎಂಬ ನೆವದಿಂದ, ಹೆಂಗಸರನ್ನು ಸೇವಿಸಲೋ
ಸುಗ ನಿನ್ನಿಂದ ಕರ್ಮಠತ್ವವು ತೋರಿಸಲ್ಪಡುತ್ತದೆ ಎಂದರು.
ಮಂ. ಪಂ.:-ಸ್ಟಿತೋಸಿ ಯೋಷಿತಾಂ ಗದ್ದೆ ತಾಭಿರೇವ ವಿವರ್ಧಿತಃ |
ಅಹೋಕೃತಮ್ಮ ತಾ ಮರ್ಬ ಕಥಂ ತಾವ ನಿಂದಸಿ” (ಹೆಂಗಸರ ಗರ್ಭದಲ್ಲಿದ್ದು,
ಅವರಿಂದಲೇ ವರ್ಧಿಸಲ್ಪಟ್ಟವನಾಗಿ ಅವರನ್ನೇ ನಿಂದಿಸುವ ನೀನು ಕೃತಘ್ನ ನೇಸರಿ) ಎನ್ನಲು
ಶಂ. ಯ.!- ಯಾಸಾಂ ಸ್ವನ್ಯಂ ತ್ವಯಾ ಪೀತಂ ಯಾಸಾಂ ಜಾತೋಸಿ
ಯೋನಿತಃ | ತಾಸು ಮೂರ್ಖತನ ಗ್ರೀಷು ಪಶುವದ್ರಮಸೇ ಕಥಮ್ ”(ಎಲೆ
ಮೂರ್ಖನೇ ! ಯಾರ ಸೈನ್ಯವು ನಿನ್ನಿಂದ ಕುಡಿಯಲ್ಪಟ್ಟಿತೋ, ಯಾರಯೋನಿಯ
ದೆಸೆಯಿಂದ ನೀನು ಹುಟ್ಟಿದೆಯೋ, ಅಂಥಾ ಹೆಂಗಸರಲ್ಲಿಯೇ ಪಶುಜಾತಿಯಂತೆ ಹೇಗೆ
ರಮಿಸುವೇ ?) ಎಂದರು.
ಮಂ. ಪಂ.: ವೀರಹತ್ಯಾಮವಾಪ್ರೋಸಿ ವನುದ್ಯಾಸ್ಯ ಯತ್ನ ತಃ | ಆತ್ಮ
ಹತ್ಯಾಮವಾಪ್ತ ಮವಿದಿತ್ವಾ ಪರಂ ಪದಮ್ || ದೌವಾರಿರ್ಕಾವಂಚಯಿತ್ವಾ
ಕಥಂ ಸೈನವದಾಗತಃ ' (ನೀನು ಗಾರ್ಹಪತ್ಯಾದಗ್ನಿ ಪರಿತ್ಯಾಗವನ್ನು ಮಾಡಿರುವುದರಿಂದ
ವೀರಹತ್ಯಾದೋಷಕ್ಕೆ : ಇದೆ; ಕೇವಲ ಬ್ರಹ್ಮಸ್ವರೂಪವೂ ತಿಳಿಯದೇ ಇರುವುದ
ರಿಂದ ಆತ್ಮಹತ್ಯಾದೋಷಕ್ಕೆ ಗುರಿಯಾದೆ; ಆದರೂ ಬಾಗಲಿನಲ್ಲಿದ್ದವರನ್ನು ವಂಚಿಸಿ
ಒಳಗೆ ಹೇಗೆ ಬಂದೆ ?) ಎನ್ನಲು
ಶಂ, ಯ, :- ಭಿಕ್ಷುಬ್ಬೊ s qಮದತ್ವಾ ತ್ವಂ ಶೈನವದ್ಭಕ್ಷಸೇ
ಕಥಮ್ ” (ಮಧ್ಯಾಹ್ನ ಕಾಲಕ್ಕೆ ಬಂದ ಭಿಕ್ಷುಕರಿಗೆ ಅನ್ನವನ್ನು ಕೊಡದೆ ಗಿಡುಗನಂತೆ
ನೀನು ಹೇಗೆ ಅನ್ನವನ್ನು ತಿನ್ನುವೆ ?) ಎಂದರು.
ಮಂ. ಪಂ.:-c ಕರಕಾಲೀನ ಸಂಭಾಷ್ಯ ಅಹಂ ಮರ್ಣಿಣ ಸಂಪ್ರತಿ”
(ಕರ್ಮಮಾಡತಕ್ಕ ಸಮಯದಲ್ಲಿ ನಾನು ಮೂರ್ಖರೊಡನೆ ಮಾತನಾಡಲರ್ಹನಲ್ಲವು)
ಎನ್ನಲು-ಶಂಕರರು ಮಂಡನನು ಹೇಳಿದ ವಾಕ್ಯದಲ್ಲಿ ಯತಿಭಂಗದೋಷವನ್ನು ಕಂಡು
( ಅಹೋ ಪ್ರಕಟಿತಂ ಜ್ಞಾನಂ ಯತಿಭಂಗೇನ ಭಾಷಿಣಾ ” (ಯತಿಭಂಗದಿಂದ
ಮಾತನಾಡಿದ ನಿನ್ನ ಮಾತಿನಲ್ಲಿ ನಿನ್ನ ಜ್ಞಾನವು ಕಪಟವಾಯಿತು) ಎಂದರು.
ಮಂ. ಪಂ.:-II ಯತಿಭಂಗೇ ಪ್ರವೃತ್ತಸ್ಯ ಯತಿಭಂಗೋ ನ ದೋಷಭಾಕ್ ?
(ಯತಿಭಂಗದಲ್ಲಿ ತೊಡಗಿರುವವನಿಗೆ ಯತಿಭಂಗದೋಷವಿಲ್ಲ) ಎನ್ನಲು