ಈ ಪುಟವನ್ನು ಪರಿಶೀಲಿಸಲಾಗಿಲ್ಲ.



ಶಂಕರಕಥಾಸಾರ

೫೩

ನಾದ ಸೂರ್ಯನನ್ನು ನೋಡಬೇಕು ; ಅಥವಾ ಮಡುವಿಗೆ ಬೀಳಬೇಕು ;ಸಮಸ್ತ
ಪ್ರಾಣಿಗಳಲ್ಲಿಯೂ ಅಶರೀರನಾಗಿಯೂ,ಅವಸ್ಥಾರಹಿಗಳಾದ ಸ್ಥಾವರಪದಾರ್ಥಗಳ
ಲ್ಲಿಯೂ, ಇರತಕ್ಕ ಮಹತ್ತಾದ ನಿತ್ಯವಾದ ಬ್ರಹ್ಮವಸ್ತುವನ್ನು ತಿಳಿದ ಮನುಷ್ಯನು
ದುಃಖಿಸಲಾರನು. ಆದ್ದರಿಂದ ಪರಮಾತ್ಮ ಪಂಡಿತನಾದ ಗುರುವನ್ನು
ಹೊಂದಿ, ಆ ಗುರುವಿನ ಕೃಪಾಕಟಾಕ್ಷದಿಂದ ಭೇದವಿಲ್ಲದವಾದವೆಂಬ ಅಮೃತವಂ
ಕುಡಿದು ತೃಪ್ತರಾಗಿ ” ಎಂದುಪದೇಶಿಸಲು, ಅವರೆಲ್ಲಾ ಆಚಾರ್ಯರನ್ನು ಪೂಜಿಸಿ,
ಅವರ ಪಾದೋದಕವನ್ನು ಸೇವಿಸಿ, “ಅವರಿಂದುಪದಿಷ್ಟವಾದ ಆಚಾರನುಯಾಯಿಗ
೪ಾಗಿ ಅದ್ವೈತಿಗಳಾದರು.

ಲಿಂಗಾಧಾರಿಮತ ಭಂಜನವು.

ಅನಂತರ ಲಿಂಗಚಿಹ್ನಿತರೂ, ವಿಭೂತಿರುದ್ರಾಕ್ಷಿಧಾರಿಗಳೂ ಆದ ಕೆಲವರು
ಬಂದು "ಮಾಯಾವೇಷಧಾರಿಯಾದ ನೀನು ಯಾರು ? ಪ್ರಾಮಾಣ್ಯದೊಡನೆ ಈ
ಮತವನ್ನು ಖಂಡಿಸಿ ಹೊರಡಲುದ್ಯಕ್ತನಾಗಿರುವ ನೀನು ವಂಚಕನೇ ಸರಿ;'ಬ್ರಾಹ್ಮಣ್ಯ
ಕ್ಕಿಂತಲೂ ವೈಷ್ಣವ್ಯವು ಶ್ರೇಷ್ಠವು; ವೈಷ್ಣವ್ಯಕ್ಕಿಂತ ಶೈವವು ಶ್ರೇಷ್ಠವು'ಎಂದು
ಬ್ರಹ್ಮನು ನಾರದರಿಗೆ ಹೇಳಿದ್ದಾನೆ; ಆದ್ದರಿಂದ ಆರೂಢಪತನವು ನಿನ್ನಿಂದ ಏಕೆ ಮಾಡ
ಲ್ಪಟ್ಟಿತು ?'ನಮಸ್ತೇ' ಎಂಬ ವೇದವಾಕ್ಯದಿಂದ ಮಹೇಶ್ವರನು ಸ್ತುತ್ಯನೇ ಸರಿ
; 'ಸರ್ವಾನನ ಶಿರೋಗ್ರೀರ ಸರ್ವಭೂತಗುಹಾಶಯ| ಸರ್ವವ್ಯಾಪೀಸ ಭಗವಾಂಸ್ತ
ಸ್ಮಾತ್ಸರ್ವಗತ ವ' ಎಂದು ತಾತ ಸಂಸತ್ತಿನಲ್ಲಿದೆ. ಮಹೇಶ್ವರನ ತೇಜ
ಸ್ಸಿನಿಂದ ಹು, ಪ್ರಸ್ಯ ಮೊದಲಾದವರು ಉತ್ಪನ್ನರಾಗುತ್ತಾರೆ ; “ ಆ ಈಶ್ವರನು
ಧೈಯನು ” ಎಂಬ ವಿಷಯದಲ್ಲಿ ನಿನಗೆ ಗಣವೂ ; 7ಾನಪ್ರದನು' ಎಂಬ ವಿಷ
ಯದಲ್ಲಿ ಶಕಖುಷಿಯ ; ಸಕಲದ ವೇದನು' ಎಂಬ ವಿಷಯದಲ್ಲಿ ವೇದ
ಗಳೂ, ತನ್ನ ಭಕ್ತರ ರಾಗ ಸನಾತಕ ' ಎಂಬ ಕೃತಾ ೧ ಕವಿಗಳೂ, • ನಿತ್ಯನು
' ಎಂಬ ವಿಷಯದಲ್ಲಿ, ಬ್ರಹ್ಮನ ತಲೆಯನ್ನು ಮಾಲೆ ಮತೆ ಧುಸಿರೋಣ , ( ಶೂನ್ಯ
ನು' ಎಂಬ ವಿಷಯದಲ್ಲಿ ವರಾಹಗಿಯಾದ ವಿಸ್ಕವೂ, ಸಂಸರ ಮಾದ ಬ್ರಹ್ಮ
ನೂ ಸಾಕ್ಷಿಗಳು ; ತ್ಯಾದಿ ಶ್ರುತಿವಾಕೃವತಿ೦ದ ಈಶ್ವರನು ಜಗತಾರತ್ವವು ಸಿದ್ಧ
ವಾಗಿದೆ; ಕೋಟ ಜಾರ್ಜಿತವಾದ ಪ್ರದಿಂದ ಅವರಲ್ಲಿ ಭಕ್ತಿ ಸಂಟಾಗುತ್ತದೆ.
ಲಿಂಗದಿಂದ ಅಂಕಿತವಾದ ದೇಹವುಳ್ಳವನಾಗಿ ರುದ್ರಾಕ್ಷಿ ,ಭೂತಿಗಳಂ ಧರಿಸಿ ರುದ್ರಾ
ಧ್ಯಾಯಜ ಸವಡುವವನು ಸರ್ವ ವಿವಿ.ಸ.) ಶಿವಲೋಕಕ್ಕೆ ಹೋಗು

N }