ಈ ಪುಟವನ್ನು ಪರಿಶೀಲಿಸಲಾಗಿಲ್ಲ.

My* * * * ” - 4 ೧೭೦ ಸೂರ ದತ್ತ ಮಹಾರಾಯನ ಚರಿತ್ರೆ, ನ್ನ ದೇಶಕ್ಕೆ ಹೋಗಿ ಸೇರಿದನು, ಅಲ್ಲಿ ತನ್ನ ರಾಜ್ಯವನ್ನೆಲ್ಲಾ ಸ್ವಾಧೀನ ಮಾಡಿಕ ೫೦ ಡು, ತನಗೆ ಬಾಲ್ಯಸ್ನೇಹಿತನಾಗಿದ್ದ ಶೃತಕೀರ್ತಿಯನ್ನು ಆಹ್ಯ ಮಂತ್ರಿಯನ್ನಾಗಿ ಮಾಡಿಕೊಂಡು, ನೀಚರಾದ ಸಭಿಕರನ್ನೆಲ್ಲಾ ಯಮನ ಅರಮನೆಗೆ ಕಳುಹಿಸಿ, ಪುರಜನರಿಗೆ ಸಂತೋಷವನ್ನು ೦ಟುಮಾಡತಾ, ಚ ತುರಂಗ ಬಲಸಮೇತನಾಗಿ ದೇಶದೇಶಗಳಗ ( C೦ಡಿ ಹೋಗಿ, ಸಕಲ ರಾಜರನ್ನೂ ಗದ್ದು, ಅವರಿಂದ ಕಪ್ಪಕಾಣಿಕೆಗಳನ್ನೂ ತೆಗೆದುಕೊಳ್ಳುತ್ತಾ ಮಂಡಲಾಧೀಕನೆ ಸಿಕೊಂಡು, ತನ್ನ ಕೀ?Fಯನ್ನು ಅಸ್ತ್ರದಿಗಳಿಗೂ ಹ-ಡಿಸಿದನು ಅನೇಕ ಭಾಗಗಳನ್ನೂ ಮಾಡಿ ದೇವತೆಗಳನ್ನೂ ಬಾ ಬೈಣರನ ತೃಪ್ತಿ ಪಡಿ ಸಿದನು ತನ್ನ ದೇಶದಲ್ಲಿ ಧರ್ಮವನ್ನು ನಾಲ್ಕು ಪಾದಗಳಿಂದ ನಡೆಸುತ್ಯ, ನಾರಾಯಣ ಮಸ೩೯ಯಿಂದ ಅಭಿಸಿದ ಎರಕ ಪ್ರಭಾವವನ್ನು ಕೆಂಡ: 1, *ುವನ್ನು ಸ್ಮರಿಸುತ್ತಾ, ಜ್ಞಾನಿಗ ಳನ ಯೋಗಿಗಳನೂ ಪೂಜಿಸುತ್ತಾ, 27ು ದಿನಗಳು ರಾಜ್ಯಭಾರವ ನ್ನು ಮಾಡಿ, ಚಿತ್ರವತಿ ಕನಕನೇ ರೋಂದಿಗೆ ಭೋಗಭಾಗ್ಯಗಳನ್ನ ನುಭವಿಸಿ, ಅನಂತತ ಈ ದೇ ಸವನ್ನು ಬಿಟ್ಟು ಮುಕ್ತಿಯನ್ನು ಪಡೆದನೆಂ ಗು ಕೃಷ್ಣನು ಅರ್ಜುನನಿಗೆ ಜಿ..ನು. ಆಗ ಅರ್ಜುನನು ಕೃ. ಈ ಮೂಗುತಿಯನ್ನು ಕುರಿತು, ವಾನುಭವವೆ! ನಿನ್ನ ಬಲೆಯಿಂದ ಎ ರಕ ವ ಭಾವವನ್ನ ) ನಾನು ಧನ್ಯನಾದೆ, ಸರ್ತದತ ಮತಾಯನ ಚರಿತ್ರೆಯು ಅತ್ಯಗತವಾದದ್ದು, ಇದನ್ನು ಕೇಳಿ ನಾನು ಕೃತ ಕೃತನಾದನು. ವ»ನುಭವ-! ನಿದ್ರೆಯ ಕಗಳನ್ನು ಮುಚ್ಚು ತಿರುವುದು, ಬಾ, ನಿನ್ನೆ ವು ಡೆ:ನೆನ್ನ ೨, " ಓಸ್ಮನೂ ಒಸಿ ಇಬ್ಬರೂ ಸುಖನಿದ್ರೆಂ ವಾದರೆ ಬಲ್ಲಿಗೆ : ಕೃಷ್ಣಬೋಧಾಮೃತ ಸಾರದೊಳು ಹನ್ನೋ ದನೆಯ ಕಥೆಯು ನಂyರ್ಣವಾದುದು. 'ನಿ - ಲಲಿ ಇ ಆನಿ ಹ ವೈ ರ ಡ ನೆ ಯ ಕ ಥಾ ಪ್ರಾ ರ ೦ ಭ ವು - ಇನ್ನೆರಡನೆಯ ದಿನ ರಾತ್ರಿ ಕೃಷ್ಣಾರ್ಜುನರಿಬ್ಬರೂ ಆ ಯಮುನಾ ನದೀ ದಡದಲ್ಲಿರುವ ಮರಳ ದಿಬ್ಬದ ಮೇಲೆ ಕುಳಿತು, ಸುಗಂಧಪ'ಮಳ ವನ್ನು ಬಳಿದುಕೊಂಡು, ತಾಂಬೂಲವನ್ನು ಸೇವಿಸುತ್ತಾ, ಸುಖದಿಂದ ಇರುವಲ್ಲಿ, ಶ್ರೀ ಕೃಷ್ಣಸ್ವಾಮಿಯನ್ನು ಕುರಿತು, ಅರ್ಬನನು- ದೇವಾದಿ ದೇವನೆ ! ದುರಿತವಿನಾಶಕನೆ' ಭಕ್ತಜನ ರಕ್ಷಕನೆ : ಜನನಮರಣ ಪ್ರವಾ ಹದಿಂದ ದಟ, ಶಾಶ್ವತಮುಕ್ತಿಯು ನನಗುಂಟಾಗುವಂತೆ ಅಚಲಪರಿ ಸರ್ಣ ಬರವನ್ನು ಕುರಿತು, ಒಂದಾನೊಂದು ಪುಚರಿತ್ರೆಯನ್ನು