ಈ ಪುಟವನ್ನು ಪರಿಶೀಲಿಸಲಾಗಿಲ್ಲ.

••••••• \ \ news/yyyw 4 vvvvvv ಶ್ರೀ ಕೃಷ್ಣ ಬೋಧಾಮೃತಸಾರವು. ಅಮಾ' ರಾಜ ಕಾರತ್ನ ವೇ! ಪಲ್ಲಕ್ಕಿಯಿಂದ ಕೆಳಗಿಳಿದು ಬಾರಮ್ಮಾ! ಎಂದು ಕರೆದರು, ಆಗ ರಾಜಕಮ್ಮಿ ಕೆಯು ಪಲ್ಲಕ್ಕಿಯಿಂದ ಹೊರಗೆ ಬರು ಇಗಲು ಆಕಾಶ -ಲ್ಲಿನಿಂದ ಮಿಂಚು ಹೊರಟಂತ ಮನಿನ ಮರದ ಮೇಲ್ ಡೆ ಕುಳಿತಿದ್ದ ರಾಜಕುವರನಾದ ಸತ್ಯಜಿತ್ತುವಿಗೆ ಕಾಸಿ ಅವನ ಮನಸ್ಸು ನ್ನು ಚಂಚಲಗೊಳಿಸಿತ), ಇbe ಮಿಂಚುತ್ತಿರುವ ಸೌಂದರದಿಂದ ಕೂಡಿದ ಅ ಕನಕಮಣಿಯನ್ನು ನೋಡಿದ ಕೂಡಲೆ ಕಣ್ಣನ್ನು ಮುಚ್ಚಿ ಕೊಂದು, ಇಲ್ಪ ಹೊತ್ತಿಗೆ ಕಣ್ಣನ್ನು ತೆರೆದು, ಆ ಕನ್ನಿ ಕಯ ಕಡೆಯೆ ನೋಡುತ್ಯ, ಆಹಾ! ಕಾಂತಿಯರಾಠಿಯೋ, ಅಥವಾ ಪ್ರೊಗಚಂದನೋ, ಅ. ಯೆ , ರ್ಪೋಣ್ರಚಂದಸಿಗೆ ಅವಯವಗಳೆಲ್ಲಿಯುವು, ಆದ್ದರಿಂದ ಜೀರ್ಣ ಚುದನು ಅಲ್ಲವು, ಇಲ್ಲವಾದರೆ ಈಕೆಯು ತ್ರಿಲೋಕಾಧಿಪತಿಯ ರಾಣಿ ಯಾದ ಲಕ್ಷ್ಮಿ ದೇವಿಯಾಗಿರಬಸುದ' ಅಲ್ಲವು, ಲಕ್ಷ್ಮಿ ದೇವಿಯೇ ಆಗಿದ್ದರೆ ಮನುಷ್ಯಜಿಯು " ಕರ ಜತೆಯಲ್ಲಿ ಸೇರುತ್ತಲೇ ಇರಲಿಲ್ಲ, ಆದ್ದ ರಿಂದ ಈಕಯು ರಾಜಕ ಕಯೆ ಹೋತು ಬೇರೆ ಅಲ್ಲವ, ಬ್ರಹ್ಮನು ಸುವರ್ಣದ ಧೂಳಿಯನ್ನು ಅಮೃತದೊಂದಿಗೆ ಬೆರಸಿ ಕ೦ಡು ಈಕನ್ಯಕಾ ನ& ರು ದೇಶವನ್ನು ನಿರ್ಮಿಸಿರುವುದರಿಂದಲೆ ಈ ತರದ ಸೌಂದರವ ಈಕೆಗೆ ಉಂಟಾಗಿದೆಯಂದು ನಾನಾ ತೆರನಾಗಿ ಬಸುತ್ತಲಿನ ನು, ಅತ್ಯ ಸರೋವರದ ಬ: 3ರ ವ ಆನ್ನಿ ಕೆಯರೆಲ್ಲಾ ಜಖಕಿ ಡಾರ್ಥನಾಗಿ ತಮ್ಮ ತಮ್ಮ ಮಗಳನ್ನೆಲ್ಲಾ ಬಿಟ್ಟಿ ಸರೋವರದ ದಡದಲ್ಲಿಟ್ಟು ನೀರಿನ ಬಳಿಗೆ ಹೋದರು. ರಾಜ ಕ೩ ಕೆ ಕೂಡ ತನ್ನ ಉಡಿಗೆಗಳನ್ನು ತೆಗೆದು ದ ಡಗಲ್ಲಿಟ್ಟು ತಾನು ನೀರಿನೊಳಕ್ಕೆ ಇ೨ ರಘು, ಆ ಕಾಲದಲ್ಲಿ ಈ ರಾಜಪು ತನು ಆ ಕನ್ನಿ ಕೆಯ ಅವಯವಗಳನ್ನೆಲ್ಲಾ ನೋಡಿದ್ದರಿಂದ ಅವನಿಗೆ ಕಾ ನವಿಕಾರವಾಗಿ ಬುದ್ದಿಯು ಚಂಚಲವಾ ಬತ, ಸತ್ಯಜಿತ್ತುವು ಮನ್ಮಥ ವೇಧೆಯನ್ನು ತಡೆಯಲಾರೆ, ಅಯ್ಯೋ ದೇ ವ! ನನ್ನ ಸನಿಕ ಸೃಜಿಸಿದೆ; ಈ ಉದ್ಯಾನವನಕ್ಕೆ ಕರೆದುಕೊಂಡ ಬಂದ ಈ ಕನ್ಯಕಾಮಣಿಯನ್ನು ವಿಕೆ ತೋರಿಸಿದೆ; ಈ ಕಾಮಾಗ್ನಿ ಯ ಬಾಧಯ ತಪ್ಪಿಸಿಕೊಳ್ಳುವುದು ಹೇಗೆ! ಒಳ್ಳೇದು ಆದದ್ದೆಲ್ಲಾ ಆಗಲಿ, ಈಗಲೆ ಮಡಿಂದ ಇಂದು ಈ ರಾ ಜಕುವರಿ ಯನ್ನು ಸೆಳೆದುಕೊಂಡು ಕಾಮಬಾಧೆಯನ್ನು ಯಥೇಷ್ಟವಾಗಿ .3೦ರಿಕೆ ತಿಳುವೆನು. ಅಯ್ಯಯ್ಯೋ! ಅದು ಬಹಳ ಪ್ರಮಾದವಾದೀತೆಂದು ಮನಸ್ಸನ್ನು ಬಿಗಿ ಹಿಡಿದುಕೊಂಡು, ಅಯ್ಯೋ, ನಿರ್ಬಾಗ್ಯನಾದ ನನಿಗೆ ಈ ಕನ್ನಿಕೆಯ ವಶವಾಗುವಳೋ ಇಲ್ಲವೋ ಎಂದು ಯೋಚಿಸುತ್ತಾ, ಏನೂ ತೋರದೆ, ತನ್ನ ಕೈಯಲ್ಲಿದ್ದ ಧನುಸ್ಸಿಗೆ ಬಾಣವನ್ನು ತಗಲಿಸಿ ಮೆಲ್ಲಗೆ ಕೆ ಳಗೆ ಬಿಟ್ಟು, ಆ ರಾಜಪ್ರತಿಯು ಸರೋವರದ ದಡದಲ್ಲಿ ಬಿಚ್ಚಿಟ್ಟಿದ್ದ ನೀ