ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೬ ಕೃಷ್ಣಲೀಲೆ. ಸೀn ಜಯದೀನಮಂದಾರ, ಜಯಶಾಂತಗಂಭೀರ ಜಯಸತ್ವಗುಣ ಪೂರ್ಣ, ಸದಯಹೃದಯ | ಜಯಸಾಧಾರ, ಜಯನಿರಲಾಕಾರ ಜಯಧರ ಗುಣಭೂಪ, ಸಾಧುಪೋಷ | ಜಯದುಃಖಸರಿಹಾರ, ಜಯಶೋ ವಿಸ್ತಾರ ಜಯಸುಂದರಾಕಾರ, ಭಯ: ವಿದೂರ ಜಯಭಕ್ತ ಸ್ಪದ್ಯಾಸ, ಜಯ ಮಂಗಳಾವಾಸ ಜಯಭವ್ಯ ಸುಖದಾತ, ಸರ್ವ ಪೂತ || ಗೀ | ಜಯತುಸರ್ವಾಘಶೋಷಣಶತ್ರು ದಮನ ! ಜಯತು ಸದ್ರೂಪಸಾನಂದಸತ್ಯ ಮೂಲ ! ಜಯತುಪಾವನ ಚಾರಿತ್ರಜನ್ಮರಹಿತ | ಜಯ ತುಸರ್ವಾತ್ಮ. ಶ್ರೀ ಕೃಷ್ಣ ಜಯ: ತುಜ ಋತು !! ನಾರದರೂ, ಗೋಪಿಯರೂ, ಸರ್ವರೂ ಒಂದೇ ಮನಸ್ಸಿನಿಂದ ಭಗವಂತನನ್ನು ಕುರಿತು ಮಂಗಳಗೀತವನ್ನು ಹಾಡುವರು. ರಾಗ-ಸುರಟ-ಆದಿತಾಳ. ಮ೦ಗಳ ಮಹದಾನಂದಗೆ ಶ್ರೀಕೃಷ್ಣಗೆ || ಪ || ಅಂಗಜ ಜನಕ ಸುಮಂಗಳನಾಮಗೆ । ಸಂಗಸುಧಾರಕಗೆ ಶುಭಾಂಗಗೆ ||೨|| ಪ।। ಶ್ರೀಶಗೆ ಶಿವರಾವ ದಾಸಸಂತೋಷಗೆ | ವಾಸವವಂದಿತಗೆ ವಿಶ್ವೇಶಗೆ 1 ಮ೦ಗಳ೦|| S G-G2 ಸ೦ಚಮಾಂಕ೦ ಸ೦ಪೂರ್ಣ೦, - ೨ - ಶ್ರೀಗೋಪಾಲಕೃಷ್ಣ ಪರಬ್ರಹ್ಮಣೇ ನಮಃ | || ತತ್ಸs* || 6ಾ

  • , *