ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೫೫

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ಕಂಧ) ಶ್ರೀ ಭಾಗವತ ಮಹಾ ಪುರಾಣ, ೪೭ ....... . . . . •

• • •

  1. # *

• • - • - - - •

• • - - - - • • . - - - - - - - - . . . . . . . ೧.೧೧ - - - - - - - - - - - - -- . . .. ರ್ಧಭಿ ರ್ದಧತಿ ತಚ್ಚರಣಾವಸ್ಸು ' ೧೬!! ಕರ್ಣ್‌ ವಿಧಾಯ ಸಿಯಾ ದೃದಕ ಈಶೇ ಧರ್ಮಾವಿತ ಯ ಕೃಣಿಭಿ ರ್ನೃಭಿ ರಮಾನೇ 1 ತಿ೧ದ್ದಾ ತಸಹ್ಯ ರುಶತೀ ಮಸತೀಂ ಪ್ರವ೦ಚೆ ಜೈ ಹಾ ಮಾಸೂನವಿ ತತೆ ವಿಸೃಜೇ ತೃಧರ್ಮಃ ||೧೭|| ಆತ ಸವೋತ್ಪನ್ನ ವಿದಂ ಕಳೆ ಬರಂ ನಧಾರ ಯಿಪೈ ಶಿತಿಕಂಠ ಗರ್ಹಿಷಿಃ | ಜಗ್ಧ ಈ ಮೋಹಾದ್ದಿ ವಿಶುದ್ದಿ ಮಂಧಸೊ? ಜಿಗುಪ್ಪಿತಸ್ರೋದ್ಧರಣಂ ಪ್ರಚಕ್ಷತೇ ||೧v!! ನ ವೇದವಾದಾ ನನುವರ್ತತೇ ನವಿದು... - ತಿಳಿಯಲಿಲ್ಲ, ಯತ್ - ಯಾವ ಕಾರಣದಿಂದ ಅವರು, ತಜ್ಞರಣಾವಸೃಷ್ಟ - ಆತನ ಪಂದ ದಿಂದ ಗಳಿತವಾದ ನಿರ್ವಾಲ್ಯವನ್ನು, ಮ ರ್ಧಭಿಃ - ಶಿರಸ್ಸುಗಳಿಂದ, ಧಧತಿ : ಧರಿಸುವರೋ l೧೬ || ಧರ್ಮಾವಿತರಿ - ಧರ್ಮರಕ್ಷಕನೆ ದ, ಈಶೇ . ಸಮೀು , ಅಸೃಣಿ 68 - ಸಿರಂಕುಶರಾದ, ನೃಭಿಃ - ಪುರುಷರಿಂದ, ಅಸ್ಥಮಾನ - ರೂಪಿಸಲ್ಪಡುವಾಗ, ಯದಕಲ್ಪ - ಅಸಮರ್ಥನಾಗಿದ್ದರೆ, ಕರ್ಣ - ಕಿವಿ ಗಳನ್ನು, ವಿಧಾಯ - ಮುಷ್ಟಿಕೊಂಡು, ನಿರಯಾತ' - ಹೊರಟುಹೋಗಬೇಕು, ಕಲ್ಪ ಕೈ° - ಸಮರ್ಥನಾ ಗಿದ್ದರೆ, ರುಶಿ೦ - ಅಮಂಗಳ ವಾಗಿ ನುಡಿಯುವೆ ಅಸ೫೦ - ದಪ್ಪವಾದ. ಒರ್ಹಲ - ನಾಲಗೆಯನ್ನು, ಪ್ರಸಹ್ಯ - ಬಲಾತ್ಕಾರವಾಗಿ, ಅ೦ದರ್ - ಕತ್ತರಿಸಬೇಕು, ಕತ... - ಬಳಿಕ ಆಸನವಿ - ತನ್ನ ಸಾಣಗ ಛನ, ವಿಜೇತಕ - Cಡಬೇಕು, ಸಃ - ಅದು, ಧಮ3 - ಧರ್ಮೋ ವು ||| ಅ8 - ಆದುದರಿಂದ ಶಿತಿಕಂಠಗರ್ಹಿಣ - ಶಿವರೂಪಕನಾದ, ವ - ನಿನ್ನಿಂದ, ಉತ್ಪಲ - ಜನಿಸಿದ, ಇದ೦ಕಳೇಬರಂ - ಈ ಶರೀರವನ್ನು, ನಧಾರಯಿ - ಧರಿಸುವುದಿಲ್ಲ, ಮೋಹಾತ' - ಆ ಸ್ಥಾನದಿಂದ ಜಗ್ಧಸ್ಯ - ತಿನ್ನಲ್ಪಟ್ಟ ಜಗುಪ್ಪಿತಸ್ಥ - ದ ವಿತವಾದ, ಅಂಧಸಃ - ಅನ್ನದ ಉದ್ದ ರಮೇವ - ವಮನವೆ, ಬಣ್ಣ - ಪರಿಶು ` ಯನ್ನಾಗಿ, ಪ್ರಚಕ್ಷತೇಹಿ – ಹೇಳುವಂಖ್ಯೆ !|೧೭|| ದೇಹಮನಿ - ದೇವತೆಗಳ ಮನವ್ಯ, ಗತಿ - ಸಂಚಾರವು, ರಥ | - ಹೇಗೆ, ಪ್ರಥ ಈ - ಇನ್ನ ವೋ, ಹಾಗೆ, ಸ್ಪ ವಿವ ಲೋಕ - ತನ್ನಲ್ಲಿಯೇ, ರವತಃ - ಕ್ರಿಡಿಸುವ, ಮಹಾಮುನೇ... - ಪೂರ್ಣ ವಿರಕ್ಕನ ಮತಿಃ - ಖುದ್ದಿ ಯು, ವೇದವಾರ್ದಾ - ವೆ . ಈಗ ದ ವಿಧಿ ಧಗಳನ್ನು, ನಾನು -- ಆಶಿವ - ಸರಿ, ಎಂದು ಪರಶಿವನನ್ನು ಜರೆದೆಯಲ್ಲ ! ನಿನಗಿಂತಲೂ ಶ್ರೇಸರನಿಸಿರುವ ಬ್ರಹ್ಮಾದಿದೇವತೆಗಳೆಲ್ಲರೂ ಪಾದಕಿಂಕರರಾಗಿ, ಆತನ ಪಾದಕಮಲದಿಂದ ಜಾರಿದ ನಿ ವ. ಅವನ್ನು ನಿರಂತರವೂ ತಲೆಯಲ್ಲಿ ಧರಿಸುತ್ತಿರುವರಾದುದರಿಂದ, ಅವರೇಕೆ ಇದನ್ನು ತಿಳ ಯ ತಿಲ್ಲ ? line!! ಯಾರಾದರೆ, ಧರ್ಮರಕ್ಷಕನಾದ ಸ್ವಾಮಿಯನ್ನು ನಿರಂಕುಶರಾದ ದುರಾ ತ್ಮರು ದೂಷಿಸುವುದನ್ನು ಕೇಳುವರೋ, ಅವರು ಕೈಲಾಗದವರಾದಲ್ಲಿ ಕಿವಿಗಳನ್ನು ಮುಚ್ಚಿ ಕೊಡೆ ಹರಿಯನ್ನು ಸ್ಮರಿಸುತ್ತಾ ತೆರಳಬೇಕು. ಸಮರ್ಥರಾಗಿದ್ದಲ್ಲಿ ಅಮಂಗಳವಾಗಿ ನುಡಿ ಯುತ್ತಿರುವ ಆ ದಷಕನ ನಾಲಗೆಯನ್ನು ತತ್‌ಕ್ಷಣದಲ್ಲಿಯೇ ಛೇದಿಸಬೇಕಲ್ಲದೆ ತಾವೂ ಪ) ಇತ್ಯಾಗವನ್ನು ಮಾಡಬೇಕು. ಇದೇ ಧರ್ಮಸೂಕ್ಷವು ||೧೭|| ತಿಳವಳಕಯಿಲ್ಲದೆ, ಜಗಪ್ಪಿತವಾದ ಅನ್ನವನ್ನುಂಡವನಿಗೆ ಅದನ್ನು ಮನನಮಾಡುವುದೇ ಸುದ್ದಿ ಯೆಂದು ಹೇಳ ಲ್ಪಡುವದರಿಂದ, ಶಿವರೂಪಕನಾದ ನಿನ್ನಿಂದ ಜನಿಸಿರುವ ಈ ದೇಹವನ್ನು ನಾನು ತೊರೆದು ಬಿಡುವೆನು !!ov!! ಪರಶಿವನು ಕರ್ಮ ಹೀನನೆಂತಲೂ, ಅಪರಿಶುದ್ಧ ನಿಂತಲೂ ಹೀಯಾಳಿ ಸಿದೆ. ಮಾನವಸಂಚಾರಕ್ಕೆ ಭೂಮಿಯ ದೇವಸಂಚಾರಕ್ಕೆ ಆಕಾಶವೂ, ಬೇರೆಬೇರೆ