ಈ ಪುಟವನ್ನು ಪರಿಶೀಲಿಸಲಾಗಿಲ್ಲ.

7. ಒಂಭತ್ತನೆಯ ಅಧ್ಯಾಯವು. ಗಂಧವಾದನರ್ಕೆಯೆನಿಪುದಲೈ 1 -೫ : ಧರಿಸಿ ದ೦ಬರದಂತೆಸೆವುದಂ ! ಬರವುಹಾರಗಳ ದದಿಂದುರೆ | ವೆರೆವುವು ಝರಿಗಳಲ್ಲ ಮೇಖಲೆಯಂತೆ ಕೋಟೆಯಿದು ನೆರೆವಿರಾಜಿಸುತಿಹುದು ಕಲಶದ | ತೆರದೋಇ ಶಿಖರಂಗ ೪ ರ ವು | ವು ರವಣಿಯಕವೆನಿಸಿಕೊಂಡಿಹುದಿದರ ಸಂದರ. | c೬ || ಮುಸಿಗ ರೈತ ದಾತರಿಸುವರು | ಘನತಪಂಗಳ ನಿಲ್ಲಿ ವಂದಾ | ಕಿನಿಯು ಕಂಗೆ ಇಸುವುದು ಸಿಂಹವ್ಯಾಘ, ಮಹ್ಮಗಳು | ಜನಗಳಿಗೆ ಭೀತಿಯನು ಮಾಡುವು | ವು ನೆಸಿ ಪ್ರFದು ಸನ್ನ ಗನಿವಸ | ಮೆನುತ ರಾಘವ ನಾವುಹೀಸುತೆಗಂದು ಪೇಳಿದನು |i -: ೭ \ ನವಗಲೋಧಾನ ಗರದಂತಿ | ದು ವನವರ ಚಿತ್ರ ಕJಟವು ವಿಮಲಮಂದಾಕಿನಿ ಯು ಸರಯುವಿನಂತೆ ರಂಜಿಸುವ ಸಮನಿಸಿದಿರಾ(ರ್ಡಮೆಂದೆನಿ { ಸ ಮಲಿನದಂತೆ ತೆರ್ಪುವು ವಿವಸಗಳು ಕಂದಮೂಲಂಗಳೆ ಮಗದಿ ಲೋಳು i -೦೯ i ಮಡು ಲಕ್ಷ ೧ರಿಂದೆ ರಾಘವ | ನಡವಿಯೊ ಳು ತಾನಿಂ ತಿರುತಿರೆ : ಪೊಡವಿಸ .ಕ ದಶರಥನು ರಘುನಂದನನಗಲಿದ || ಬಸಲ ದುಃಖ ಮರ...ದ 1 ನೊಡವ ಭರ -ನು ಬಂದಲೋರೈಗೆ | ಕಡುಭಕುತಿಂದಪರಕರಂಗಳನು ಮಾಡಿದನು |! -೦೯] ಅರಸನಾಗಲು ತಾನೊಡಂಬಡ : ದೆ ರಘುನಂದನನಡ ವಿಯಿ, ದಿ 1 ನುರಕೆ ಕರೆತಂದಿ? ವೆ ನಾತನಿಗೀ ದೊರೆತನವನು |: ಭರದೊಳ ನುತಾ ಭರತನೊಪ್ಪಿಸಿ | ಗು ರು ವಸಿಷ್ಟಾದಿಗಳನಂದಾ | ಪುರದ ಮಾನವರೆಲ್ಲರವೆರಸಿ ಬಂದನಾಗಿ ರಿಗೆ | ೩೦ ಬರುತ ಗುಹನಿಂದರಿತು ರಾಮನ | ಪರಿಯನತಿದುಖಾತಿಶಯ ದಿಂ | ದಿರದೆ ಜಡೆಗಳ ತಾಳುತಲ್ಲಿ ರೈತರು ವನವಿ || ವರಭರದ್ವಾಜಮು ನಿಗೆ ನಮಿಸಿ / ಭರತನಾವರ ಚಿತ್ರಕೂಟಿಕೆ | ಭರದೊಳ್ಳತಂದೆರಗಿದನು ರಾಘವನ ಪದಯುಗಕ | ೩೧ || ಪರನಿರಾಳ ಮನಾ ಭರತನಂ | ಕರುಣದಿಂ ವೀಕ್ಷಿಸುತ ಸಲೆಕು | ೪ರಿಸಿ ತನ್ನ ತೊಡೆಯೊಳು ಮನ್ನಣೆಗೈದು ಲಾಲಿ ಸುತ || ಪುರದೊಳೆಲ್ಲರು ಕುಶಲದಿಂದಿರು | ವರೆ ಕುತದಿಂದಿಹನೆ ತಂದೆ ಯು | ಮೆರೆವುದೇ ಪುರದೇಶಕೋಶವೆನು ಕೇಳಿದನು || ೩೧ ನಮಿಸಿ ರಾಮನಚರಣಕೆ ಭರತ 1 ನ ಮಲಮತಿಯಿಂದಂದು ಹೇಳಿದ 1ನು ಮರು ಗದೆ ಸತಿ ಸೋದರರೊಡನೆ ವನಕೆ ನೀಂಬರಲು |! ಸಮನಿಸಿದ ರ್ದುಾ ತಿಶಯದಿಂ | ದೆ ಮನುಜಾಧಿಪನೈದಿದನು ತಾ | ನಮರ ಲೋಕವ ನೆಸ ಗುನೀನವಗ ಪರಕರವನು | ೩೩ | ನಿನ್ನ ನೆಕುರಿತು ಮನದೆಶೋಚಿಸಿ | ನಿನ್ನ ನೋಡುವ ಬಯಕೆಯಿಂದಲೆ | ನಿನ್ನೊಳಗೆ ಮನವಿಟ್ಟು ನೆನೆಯುತ