ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಷ್ಟ ಮೂ ಶ್ಚಾ ಸ೦ ಆ ಚಿಕ್ಕವಕಟಪ್ಪನಾಯಕ ತರುವಾಯ ಸ್ವಸ್ತಿ ಶ್ರೀ ವಿಜಯಾಭದಲು ಶಾಲಿವಾಹನ ಶಕ ವರ್ಷ ೧೫{V೪ ನೆಯ ಸ್ತವ ಸಂವತ್ಸರದ ಭಾದ್ರಪದ ಶುದ್ಧ ೧೫ ಯಲ್ಲಿ ಶಿವಪ್ಪನಾಯಕರ ಜೈಪುತ್ತುರಾದ ಭದಪ್ಪನಾಯಕರ್ಗೆ ವೇಣುಪುರದ ಅರಮನೆಯಲ್ಲಿ ರಾಜಪಟ್ಟ, ಭಾವಿಸಲಾ ವೆಂಕಟಧರ ವಿಭುವಿನನಂತರಂ ತದಗ್ರಸನಹ ಶೋ | ಭಾವಹಶಿವನೃಪನಾತ್ಮಕ ನೀವಸುಧೆಯನಾಳ ನೆಸೆವ ಭದ್ರಪಭೂಪಂ | ಅದೆಂತೆಂದೊಡಾಭದ್ರಪನಾಯಕಂ ತಮ್ಮ ತಂದೆ ಶಿವಪ್ಪನಾಯಕ ರಾಳಿಬರುತ್ತಿರ್ದ ದೇಶ ಕೋಶ ಪ್ರಕೆ ಪರಿವಾರ ಪರಿಸ್ಕರಣ ಪರಿಜನ ಪುರಜನ ಸೇವಕರ್ಗಳ ಸಂರಕ್ಷಿಸುತ್ತುಂ, ತಮ್ಮನುಜ ಸೋಮಶೇಖರ ನಾಯಕರುಮಂ ಸೋದರತ್ತೆಯರಾದ ಪರಮೇಶ್ವರಮ್ಮ ನಾಗಾಜನ್ನ ನವರುಮಂ ಅಕ್ಕ ಸಿದ್ದಮ್ಮನುಮಂ ಪರಮಪ್ರೀತಿಯಿಂ ನಡೆಸಿಕೊಳುತುಂ ಸದ್ದರ್ಮದಿಂ ರಾಜಪರಿಪಾಲನಲಗೆಯಾತುಂ ವರ್ತಿಸುತ್ತುಮಿರ್ದಾಕಾಲ ದೊಳ ಮಾಯಾವಿಗಳ ಮೇಲಣ ರಾಜಕಾರ್ಯಾರ್ಥ೦ ಅಳಿಯ ಶಿವಲಿಂ ಗಯ್ಯನಂ ಸೈನ್ಸಸಹಿತಂ ಪ್ರಯಾಣವನೊಡರ್ಚಿಸಲಾತಂ ತೆರಳು ಬೇಲೂರ್ಗೈದಿ ರಾಯರಂ ಸಂಧಿಸಿ ತನೃಂವೆರಸು ಮುಂತೆರಳು ಮಾಯಾವಿಗಳಡ್ಡೆಸಿದ ಹೆಬ್ಬಾಳಕೊಂಟೆಯಂ ಮುತ್ತಿಗೆದೆಗೆಸಿ ಮುಂ ತೈದಿ ನರಸಿಂಹಪುರಕ್ಕೆ ಮುತ್ತಿಗೆಯಿಕ್ಕಲವರೈತಂದು ಕೊಣನೂರು ಕಂಟೆಯಂ ತೆಗೆದುಕೊಳಲಿವರತಿತ್ವರಿತದಿಂದಲ್ಲಿಗೈದಿ ತಳಿಸುರಂಗ