ಮೊದಲ ಮಾತು
ಈ ಪುಸ್ತಕದಲ್ಲಿ ಬಂದಿರುವ ವ್ಯಕ್ತಿಗಳೂ, ಸನ್ನಿವೇಶಗಳೂ ಕಲ್ಪನೆಯ ರಾಜ್ಯಕ್ಕೆ ಮಾತ್ರ ಸೇರಿದುವು. ಅವು ತಮಗೆ ಅನ್ವಯಿಸುತ್ತವೆಂದು ಯಾರೂ ತಿಳಿಯಬಾರದು.
ಕೆಂಗೇರಿ, ಪ್ರಜೋತ್ಪತ್ತಿ ಸಂ॥ಜ್ಯೇಷ್ಠ ಶುದ್ಧ ಏಕಾದಶಿ.
ಗೊರೂರು ರಾಮಸ್ವಾಮಿ ಐಯಂಗಾರ್