ಈ ಪುಟವನ್ನು ಪರಿಶೀಲಿಸಲಾಗಿಲ್ಲ.

{} ಏರಿಕಲ್ಪನೆ. ವಿಜಯನಗರದ ರಾಜವು ಈಗ ೬೦೦ ವರ್ಷಗಳ ಹಿಂದೆ ಸ್ಥಾಪಿಸಲ್ಪಟ್ಟದ್ದು. ಅದು ೩೦೦ ವರ್ಷಬಾಳಿ ನಾಶವಾದಬಳಿಕ, ಸರಾಸರಿ ನೂರು ವರ್ಷಗಳಮೇಲೆ ಮರಾಟಪ ರಾಜನನ್ನು ಶಿವಾಜಿ ಮಹಾರಾಜನು ರಕ್ಷಿಣದಲ್ಲಿ ಸ್ಥಾಪಿಸಿದನು, ಆತನ, ಆತನ ಮಕ್ಕಳೂ ಸ್ವತಂತ್ರದಿಂದ ೩೫ ವರ್ಷ ರಾಜ್ಯವಾಳಿದರು. ಬಳಿಕ, ಆತನ ಮೊಮ್ಮಗ ನಾದ ರಾರಾಜನು ರಾಜ್ಯಸೂತ್ರಗಳನ್ನೆಲ್ಲ ಸೇರೈಯವರಿಗೆ ಒಪ್ಪಿಸಿ, “ನೀವು ಛತ್ರ ವತಿಯ ರಾಜ್ಯವನ್ನು ವಿಸ್ತರಿಸಬೇಕೆಂದು ಹೇಳಿ ತಾನು ಸಾತಾರೆಯಲ್ಲಿ ಸಸ್ಯವಾಗಿ ಗಹತ್ತಿದನು. ಪೇಶೈಯವರು ಬ್ರಾಹ್ಮಣರು; ಆದರೂ ಅವರು ಕ್ಷಾತ್ರಧರ್ಮವನ್ನು ಸ್ವೀಕರಿಸಿ ಧೋರಂಧರ್ಯದಿಂದ ರಾಜ್ಯವಾಳಿ ಇಡಿಯ ಹಿಂದುಸ್ತಾನದಮೇಲೆ ತನ್ನ ವರ್ಚ ಸೃನ್ನು ಸ್ಕ್ಯಾಪಿಸಿದರು. ಪ್ರತ್ಯಕ್ಷ ದಿಲೀಬಾದಶಹನ ಶಾವರದಲ್ಲಿಯೂ ಅವರ ಕೈಸೇ ರಿತು. ಮೊದಲನೇಬಾಜಿರಾವ, ನಾನಾಸಾಹೇಬ, ದೊಡ ಮಾಗನಾನ ಎಂಬವರು ವೇಶ್ಯಯನದಲ್ಲಿ ಮಹಾವರಾಕ್ರಮಿಗಳೂ, ರಾಜಕಾರ್ಯಧುರಂಧರೂ ಆದರು, ಅವರ ಅಬ್ಬರಕ್ಕೆ ಹೈದರಾಬಾದದ ನಿಜಾಮನು ತತ್ತರಿಸಿದನು: ಹೈದರಲ್ಲಿಯು ಬೆದರಿದನು; ಮೈಸಖ ವ್ಯಾಘ್ರನೆನಿಸುವ ಚೀಪುವು ಮೆತ್ತಗಾದನು; ದಿಲ್ಲಿಯ ಬಾದಶಹನು ದಿಗಿಲು ಬಿದ್ದನು; ನಮ್ಮ ಇಂಗ್ಲಿಷರು ಆಶ್ಚರ್ಯದಿಂದ ತಲೆದೂಗಿದರು ! ಇಂಥ ರೈಯವರ ಗಿನ ೩ನೆ ಪೇಳ್ವೆಯಾದ ನಾನಾಸಾಹೇಬನ ಕಾಲದಲ್ಲಿ ನಮ್ಮ ಈ ಕಾದಂಬರಿಯ ಪ್ರಸುಗವು ಒದಗಿತು , * ನಾನಾಸಾಹೇಬನ ಕಾಲವು ವೇಯವರ ಅತ್ಯುತ್ಸರ್ವದ ಕಮೆದು ಮೇಳ ಬಹುದು. ಮೊಗಲರು ವಿಷಯಧೀನರಾಗಿ ದುರ್ಬಲರಾಗಲು, ಅವರ ರಾಜ್ಯವನ್ನು ತು ಡರಿಸುವದಕ್ಕಾಗಿ ಇಂಗಜರು, ಸೀಕರು, ರೋಹಿಲರು, ರಜಪೂತರು, 27ಾಟರು, ಮಹಾ ರಾಷ್ಟ್ರ ರು, ಇರಾಣಿಜನರು, ದುರಾಣಿಜನರು, ಗಿಲಚಿಜನರು ಮುಂದುವರಿದರು. ಇವರೆಲ್ಲ ರಲ್ಲಿ ಮಾಟರು ಒಳ್ಳೆ ಗಟ್ಟಿಗರಾದದ್ದರಿಂದ, ಅವರು ಎಲ್ಲರಿಗಿಂತ ನಾಲ್ಕು ಹೆಜ್ಜೆ ಮುಂದಕ್ಕೆ ಹಾದರೆಂದು ಹೇಳಬಹುದು. ಬರಬರುತ್ತ ಅವರ ತೇಜಸ್ವಿತೆಯು ಎನುಗಹತ್ತಿತು. ದರ್ಪವು ಹೆಚ್ಚಿತು; ಆದ್ದರಿಂದ ಇವರೇ ಒಂದುಸ್ತಾನದ ಸಾರ್ವಭೌಮರಾಜರಾಗಬಹು ದೆಂದು ಜನರು ತರ್ಕಿಸಹತ್ತಿದರು. ಅವರ ಸರದಾರ ಮಂಡಲವು ಬಹು ದೊಡ್ನದಿದದ ರಿಂದ ದೇಶದತುದಿ ಹಬ್ಬಿತ್ತು. ಅವರ ನಸನು ಯು. ಪ್ರತಿವರ್ಷ ಮಳೆಗಾಲ ಹೋದಕಡಲೆ ತಮ್ಮ ತಮ್ಮ ಸರಂಜಾಮುಗಳೊಡನೆ ರಾಷ್ಟ್ರ ಸರ ದಾರರು, ಸೆ ಸರಕಾರದ ಅಪ್ಪಣೆಯಾದ ಸ್ಥಳದಲ್ಲಿ ಒಟ್ಟುಗೂಡುತ್ತಿದರು. ಅಲ್ಲಿ ಅವರೆಲ್ಲರ ಬೆಟ್ಟದಾದನಂತರ ಪೇಶ್ವಿಯವರ ಜರಿಪಟ ನಾನಿಶಾನೆಯೂ, ಢಾಲೂ ಹೊರ ಳಿದ ದಿಕ್ಕಿಗೆ ಅವರು ದಂಡೆತ್ತಿ ಹೋಗುತ್ತಿದ್ದರು, ವಿಜಯಾದಮಿಯು ಅವರು ದಂಡ ಜೋಗುವ ಸುಮುಹೂಾರ್ತವಾಗಿತ್ತು. ಹೀಗೆ ದಂಡೆತ್ತಿ ಹೋದಳಿ, “ ಇಂದು ಈ ಪ್ರಾಂತವನ್ನು ಕೈ ಸೇರಿಸಿಕೊಂಡರು, ನಾಳೆ ಆ ಪ್ರಾಂತವನ್ನು ಕೈ ಸೇರಿಕೊಂಡರು, ನಾಡದು ನಿಜಾಮನನ್ನು ಕಣ್ಣಿಗೆ ತಂದರು, ಆಂಕೇನಾದದು ಎಲ್ಲ ಕಡೆಗೆ ದುಮು