ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨ ಕುರುಕ್ಷೇತ್ರ ! ಹೆಮ್ಮೆಯ ಪೇಯ ಸರಕಾರವು ಇದಕ್ಕೆ ಸೊಪ್ಪು ಹಾಕಲಿಲ್ಲ. ತಾನು ಅದಾಲಿಯನ್ನು ಸಹಜವಾಗಿ ಮೊದಮೊಹಿಸಿ ತನ್ನ ವರ್ಚಸ್ವವನ್ನು ನಿರಾಯಾಸವಾಗಿ ಆಯುಕ “ಒಹುದೆಂದು ಅದು ಭಾವಿಸಿತು. ಅದರ ಅಪ್ಪಣೆಯಂತೆ ಉತ್ತರಹಿಂದುಸ್ಥಾನದ ದಂಡ ಯಾತ್ರೆಗಾಗಿ ಮರಾಟರ ನೈವವು ಸಿದ್ದವಾಗತೊಡಗಿತು, ಈ ಮಹತ್ವದ ಕಾರ್ಯ ಕಾಗಿ ಕಂಕಣಕಟ್ಟುವ ಯೋಗ್ಯರನು ರಾಘಾದಾದಾದಾದ್ರೆ ಆಗಿದ್ದ ನ; ಆದರೆ ಅದಾಲಗೆ ಅನುಭವಿರನಾದ ತಮ್ಮ ವೀರನ ಜೋಡು ಮೊಲಿಯುವ ಯಾಗದಂತೆ ತಿರಲಿಲ್ಲ. ಈ ಬ್ರಾಹ್ಮಣರು ಮೇಲೆ ಹೇಳಿದಂತೆ ಮೈಮರರನನನ್ನು ಸಾಸಿ ವುಸ್ತೆಗೆ ಬಂದಾಗ, ದುಡ್ಡು ತಂದೆ ಸಾಲಮಾಡಿಕೊಂಡು ಬಂದಿದ್ದನು. ಆಗ ಮಂಖನಾದ ಸದಾಶಿವರಾಯನು ಅ..:ಕತನದಿಂದ ದಾದಾನಿಗೆ ಸಿಕ್ಕುವ, ತು ಆಡಿದನು, ಅದಂದೆ ರಾಣಿಬಾದಾದಾನು ಈಗೆ ಮದಖಾತ್ರೆಗೆ ಸಮ್ಮತಿಸದೆ, ನಾನು ಇನ್ನು ಪ್ರಯಲ್ಲಿ ನಿಂತು ಕಾರಭರಸಾಗಿಸುವೆನು, ನೀವು ದಂಡಯಾತ್ರೆಗೆ ಹೋಗಿರಿ”ಎಂದು ಸದಾಶಿವರಾವ ಭಾವುಸಿಗೆ ಕೇಳಿದನು.' ಆದ ವ್ಯಾವವು ಹಿಂಜರಿಯುವವನೆಯೆ ? ತರುಣನಾದ ಭಾವುವು ತನ್ನ ಏರಿಕೆಯ ರಕ್ತದ ಧರ್ಮಕ್ಕನುಸರಿಸಿ ಉರ್ದಗಿರಿಯ ಜಂಗುವ ಹೆಮ್ಮೆಯಿಂದ ತಟ್ಟನೆ ದಂಡಯಾತ್ರೆಗೆ ಒಪ್ಪಿಕೊಂಡು, ನಾನಾಸಾಹೇಬನ ಅಪ್ಪಣೆಪಡೆದು ಸೈನ್ಯವನ್ನು ಸಿದ್ಧಗೊಳಿಸ ಹತ್ತಿದನು. ಭಾವೂಸಾದೇನು ಸರ್ವತದೊಡನೆ ಉತ್ತರಹಿಂದುಸ್ಥಾನಕ್ಕೆ ತೆರಳಿದನು. ಆಗ ಗಾದಿಯ ಮಾಲಕನಾದ ಶ್ರೀಮಂತ ನಾನಾಸಾಹೇಬನು ಉತ್ತರಹಿಂದುಸ್ತಾನದ ಯಾ ಮತ್ತು ರಜಪೂತ, ಟಾಟ, ಜವಾರ ಮೊದಲಾದ ಜಾತಿಯ ಹಿಂದೂರಾಜರಿಗೂ, ಮಾಂಡ ಲಕರಿಗೂ, ಸಂಸ್ಕಾನಿಕಂಗಾ ಸಾಂಡಣೆಸವಾರರ ಮುಖಾಂತರ ಪತ್ರಬರೆದು ತಿಳಿಸಿದ ನೇನಂತೆ-ಒಂದೂ ಧರ್ಮಾಭಿಮಾನಿಗಳೇ, ಹಿಂದೂಧರ್ಮದ ಸಂರಕ್ಷಣಕ್ಕಾಗಿಯೂ, ಗೋವರವನ್ನು ನಿಲ್ಲಿಸುವದಕ್ಕಾಗಿಯೂ, ಮೈಂಛರ ಪ್ರಾಬಲ್ಯವನ್ನು ಕಸುದಕ್ಕಾಗಿಯೂ ಶ್ರೀ ಶಂಕರನ ತ್ರಿಮಾಲವನ್ನು ಧರಿಸಿ ಸದಾಶಿವರಾವ ಭಾವವವರು ಉತ್ತರಹಿಂ ಮಸ್ಥಾನಕ್ಕೆ ದುಡೆತ್ತಿ ಬಂದಿದ್ದಾರೆ; ಆದ್ದರಿಂದ ನೀವೆಲ್ಲರಾ ಕೂಡಲೆ ನಿಮ್ಮ ನಿಮ್ಮ ಸೈನ್ಯ ಗಳೊಡನೆ ಸಿದ ರಾಗಿ ಅವರನ್ನು ಕೂಡಿಕೊಳ್ಳಬೇಕು. ಈ ಪತ್ರದಂತೆ ಒಬ್ಯಾರೇ ಒಂದೂರಾಜರು ಭಾವುದನ್ನು ಕಾಡುತ್ತ ಹೋದದರಿಂದ, ಆತನ ಸೇನಾಸಮುದ್ರವು ಉಕ್ಕೇರುತ್ತ ಯಿತು. ಶ್ರೀಮಂತ ನಾನಾಸಾಹೇಬರ ಹಿರಿಯ ಮಗನಾದ ಯುವ ಜ ವಿಶ್ವಾಸಾಯನು ಈ ದಂಧಯಾತ್ರೆಯಕಾಡ ಹೊರಟನು. ಆತನು ಕೇವಲ ರನೆಂಟು ವರ್ಷದ ಬಾಲಕನಾಗಿದ್ದನು. ಆತನನ್ನು ಇಷ್ಟುವಕಾರದ ದಂಡಯಾತ್ರೆಗೆ “ರಳಿಸಲಾರಿಸಿದ ಆತನ ತಾಯಿಯದ ಗೋಪಿಕಬಾಯಿಯು ಹಟಹಿಡಿದಳು. ಆಗ ಸದಾಶಿವರಾಯ:-( ಅತ್ತಿಗೆಯುವ, ರಾವಸಾಹೇಬರನ್ನು ನೀವು ಹುಡುಗರೆಂದು ತಿಳಿ ಯುವಿರಿ, ಆದರೆ ಅವರು ಸಿಂಹದ ಮರಿಯಿರುವರು, ನರಿನಾಯಿಗಳ ಕುನ್ನೆಯಲ್ಲ.”ಎಂದು ಹೇಳಿದನಂತೆ ! ಹಿಂದುಸ್ಥಾನದ ಆಗಿನ ಕಾಲನೇ ವರುಷದ್ಭಾಗಿತ್ತು. ಇರಲಿ, ಹೀಗೆ