ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪಿಸತಕನೆ.

  • ಮರಾಠಾ ಸೇನಾನಮುದ್ರದ ಪ್ರವಾಹವು ದಕ್ಷಿಣದಿಂದ ಉತ್ತರಕ್ಕೆ ಸಾಗಿ, ಅದರ ತಿಲ ಲಾಂಗ ಜರಿಪಟಕಾನಿ: ನೆಯ ಉತ್ತರಒಂದುಸ್ಥಾನದಲ್ಲಿ ಪ್ರತಿಯಷತ್ತಿತು. ಅದಕ್ಕೆ

ಮರಾಗಿ ಮುರಾಣದಾದರಸನ ಅರ್ಧಚಂದ್ರಲಾಂಛನದ ಹಸರುಬಣ್ಣದ ಒಣನೆಯು ಮಹಮ್ಮದೀಧರ್ಮದವರನ್ನು ಉತ್ತೇಜನಗೊಳಿಸುತ್ತ ರೋwಲಬುಡದತುಂಟ ನಂತರಿಸು ತಲಿತ್ತು. ಹೀಗೆ ಮರಾಟರ ತ್ರಿಶೂಲವೂ, ಮುಸಲಮಾನರ ಅರ್ಧಚಂದ್ರವೂ ಕಾದಲಿಕ್ಕೆ ಸಿದ ವಾದವು. ಆಗ ಮಳೆಗಾಲವಾದದ್ದರಿಂದ ಕಾಳಾ-ಯಮುನಾ ನದಿಗಳೆರದೂ ತುಂಬಿ ಹಯುತ್ತಿದ್ದವು. ಅಲ್ಲಿಗೆ ಹೊಗುವ ಹಾದಿಯು ಪೂರ್ಣವಾಗಿ ಕಟ್ಟಿಹೋಗಿತ್ತು. ಭಾವೂಸಾಹೇಬನು ಮಾರ್ಗವನ್ನು ಕ್ರಮಿಸುತ್ತ ಗಂಭೀರಾನದಿಯನ್ನು ದಾಟ ಆಗ್ರಾವ ಣದ ಆದೆಗೆ ತಿರುವನು. ಈ ಕಾಲದಲ್ಲಿ ಆತನಿಗೆ ಸ್ವರ್ಗವು ಎರಡು ಬೆರಳು 'ಉಳಿ ದಿತ್ತು, ವಾತಕವೇ. ಯಾಕೆ ಉಳಿಯಬಾರದು ? ಶ್ರೀಮಂತ ಪೇಳ್ವೆಯ ಕುಲದಲ್ಲಿ ಜನ್ಮ. ತಂದೆಯ ವಿದ್ಯುತಕೀರ್ತಿ, ಸ್ವಂತದ ಮಾಕ್ರಮ, ಅತುಲವೈಭವ, ಅಮರ್ಯಾದಿತವಾದ ಸೈನ್ಯ, ಅರಸೊತ್ತಿಗೆ, ದಿವ್ಯವಾದ ಶರೀರಸವತ್ತು, ತಾರುಣ್ಯದಭಾ ಇವೆಲ್ಲವುಗಳ ವ್ಯಾಪ್ತಿ Cಮಾದಬಳಿಕ, ಮನುಷ್ಯನು ಗರ್ಸಿನಾದರೆನಾಶ್ಚಯ: ? ಆಗದಿದ್ದರೆ ಮಾತ್ರ ಆಕ್ಷ ರ್ಯವೆಂದು ಹೇಳಬಹುದು. ಹೀಗೆ ಭಾವುಸಾದೆನು ಸ್ವತಃ ನೈನನಸಾಗಿಸಿಕೊಂಡು ಮುಂದಕ್ಕೆ ಬರುವ ಕಾರ್ತಮಾನವನ್ನು ಕೇಳಿ ಮಲ್ಕಾರರಾವಕೋಳಕರನು- “ಸಾಹೇಬ, ನೀವು ಹೀಗೆ ಮೊದಲೆ ಮುಂದಕ್ಕೆ ಬರತಕ್ಕದ್ದಲ್ಲ; ವೈರಿಗಳು ಯೋಗ್ಯತಾಸಂಪನ್ನರುವರು, ನಜೀಬದ ವಲಾ, ಮುಂತಾಉದ್ದವಲಾ, ಅಹಮ್ಮದಖಾನಲುಗದಾ, ಅಹಮ್ಮದಶಹಾ ಅಬದುಲ್ಲಾನನು ಸಾಮಾನ್ಯ ಇರುಷರಲ್ಲ! ತಮ್ಮಂಥ ೨ಷ್ಟಕ್ರರುವರು ಈರ್ಷೆಗೆ ಬಿದ್ದು ಮುಂದಕ್ಕೆ ಬರಮ ಹಿತಲ್ಲ. ಆದ್ದರಿಂದ, ಸಾಹೇಬರವರು ಮಾಳವಾಪ್ರಾಂತ ದಲ್ಲಿ ತಳಲು ನಿಂತುಕೊಂಡು, ಎಯನೈನ್ಯವನ್ನಷ್ಟು ಮುಂದಕ್ಕೆ ಕಳಿಸಿಕೊಡಬೇಕು. ಸಾಹೇಬರನ ಒಗರಿನಿಂದಲೇ ನಾವು ಕಾರ್ಯವನ್ನು ಸಾಧಿಸುವೆವು." ಎಂದು ಸ್ಪಷ್ಟ ವಾಗಿ ಪಳಕಳಿ ಸಿದನು. ಅದಕ್ಕೆ ಎಳನಂತರಾವ ಮೇವೇಂದಳೆ ಎಂಬ ತರುಣನು ಭಾವೂ ನಾಹೇಬಸಿಗೆ-ಸಾಹೇಬ, ಸಿಂದೆ-ಹೋಳಕರರು ಇತ್ತ ಕಡೆ ಒಕುದಿವಸ ಸ್ವತಂತ್ರವಾಗಿ ನವಪುಸಿ ಅರಸರಾಗಿರುವರು: ಅಂದಬಳಿಕ ನಾವು ಬಂದದ್ದು ಅವರಿಗೆ ಹಾಗೆ ಸಹನ ನಾಗಬೇಕು? ಅವರು ನಮ್ಮನ್ನು ಹೀಗೆ ತಡೆಯತಕ್ಕದ್ದೇ ಸರಿ. ಭಾವುಸಾಹೇಬ, ತಮ್ಮ ಯೋಗ್ಯತೆಯನ್ನು ಸಾಮಾನ್ಯವಾದದ ಲ್ಲ. ತಮ್ಮ ಪುಣ್ಯ ಪ್ರತಾಪದಮುಂದೆ ಅಂದ ಲಿಯ ಪಾಡೇನು? ತಮಗೆ ಎದುರಾಗುವ ಧೈರ್ಯವು ಅವನಿಗೆ ಸರ್ವಥಾ ಬರಲಾರದು. ಈಮತು ತಾವು ಸೆರಗಿಗೆ ಗಂಟುಹೊಡೆದು ನೆನಪಿಟ್ಟುಕೊಳ್ಳಬೇಕು; ಅದಬಳಿಕ ಹೋಳ ಕರನು ತೇಳುವನು? ನಾವು ಹೀಗೆಯೇ ಸಾಗಿ ದಿಲ್ಲಿಯವರೆಗೆ ಹೋಗೋಣ,” ಎಂದು Kಳಿದನು, “ವಿನಾಶಕಾಲೇ ವಿಪರೀತ ಬುದ್ಧಿಃ” ಎನ್ನುವಂತೆ ಸದಾಶಿವರಾಯನು ಮೇಂ ದಯ ಮಾತನ್ನು ಕೇಳಿ ಹಾಗೆಯೇ ಮುಂದಕ್ಕೆ ನುಣಮೋಗಹತ್ತಿದನು, ಈ ಸುದ್ದಿ )