ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪ ಕುರುಕ್ಷೇತ್ರ - ಯನ್ನು ಕೇಳಿ ಮತ್ತೆ ಹೋಳಕರನು ಭಾವೂಸಾಹೇಬನಿಗೆ-ಮಾಳವಾಂತದಲ್ಲಿ ತಳತಿ ನಿಂತುಕೊಳ್ಳಬೇಕೆಂದು ನಾನು ಬರೆದಿರಲು, ನೀವು ಮುಂದಕ್ಕೆ ಯಾಕೆಂದಿರಿ? ಇದುಲಿಂದ ನೋಡುತ್ತಿರಲು, ನಿಮ್ಮ ಸುತ್ತುಮುತ್ತು ನೆರೆದಿರುವ ತರುಣರೇ ನಿಮಗೆ ಹಿತಕರ್ತರಾಗಿ ತೆರುವಂತೆ ಕಾಣುತ್ತದೆ. ನಾವು ವೃದ್ದರು, ಅರವತ್ತು ವರ್ಷದ ಅರವು.ಮರವು ನಮಗಾಗಿರುವದು, ನಾವು ಇಲ್ಲಿಯವರೆಗೆ ಮಾಡಿದ್ದೆಲ್ಲ ಸಾಹೇಬರವರ ಅಹಿತಕ್ಕಾಗಿಯೇ ಇರುವದು. ಇರಲಿ, ಇನ್ನು ಎಲ್ಲರೂ ಕೂಡಿ ಸ್ವರಾಜ್ಯದ ಹಿತ ವನ್ನು ಸಾಧಿಸಬೇಕು,” ಎಂದು ಬರೆದನು,

  • ಒಗೆ ಹೋಳಕರನು ಸ್ಪಷ್ಟವಾಗಿ ಬರೆದದ್ದನ್ನು ನೋಡಿ ಭಾವುಸಾಹೇಬನು ವಿರ ಲತಿನದೇನವಿಂಟೂರಕರನ ಅಭಿಪ್ರಾಯವನ್ನು ವಿತರಿಸಿದನು. ಅದಕ್ಕೆ ವಿಂಚೂ ರಕನು- “ಸಾಹೇಬ, ಸಂಗಡ ಹೆಂಡಿರು ಮಕ್ಕಳು ಬಂದಿರುವರು. ಅದರಂತೆ, ನಿಮ್ಮ ರಾಜ್ಯವು ನಿರ್ಭಯವಾದದ್ದೆಂದು ತಿಳಿದು ಎಷ್ಟೋ ಸರದಾರರ ಕುಟುಂಬದವರೂ ಕಾಶಿಯ ಖಾತ್ರೆಗಾಗಿ ಹೊರಟಿರುವರು. ಶತ್ರುವಿನ ಪ್ರಾಬಲ್ಯ ಬಹಳ ಪ್ರಸಂಗವು ಹೀಗೆಯೇ ಬಂದೀತೆಂದು ಹೆಳುವಾಗಿಲ್ಲ; ಆದ್ದರಿಂದ ಮಲಾರರಾಯರು ಸೂಚಿಸಿದಂತೆ ಸಾಹೇಬ ರವರು ಭಯಬಿಟ್ಟುಕೊಂಡು ಇಲ್ಲಿಯೇ ಇರಬೇಕು” ಎಂದು ಹೇಳಿದನು. ಆದರೆ, ಎಚೂರಕರನು ಸಿಂದೆ, ಹೋಳಕರರಂತೆ ಉತ್ತರಹಿಂದುಸ್ತಾನದಲ್ಲಿರತಕ್ಕ ಸರದಾರ ನಾದದ್ದರಿಂದ, ಆತನ ಮಾತುಗಳು ಭಾವೂಸಾಹೇಬನಿಗೆ ವಿಕಲ್ಪವಾಗಿ ತೋರಿದವು. ಉತರಹಿಂದುಸನದ ಈ ಸರದಾರರ ಗುಟ್ಟೆಲ್ಲ ಒಂದೇಇರುವದೆಂದು ಆತನು ತಿಳಿದು, ವಿಂಚ್ರಕರನಮಾತಿಗೆ ಲಕ್ರಗೊಡದೆ ನಗೆಯಾಡಿ ಮುಂದಕ್ಕೆ ಸಾಗಿದನು. ಮುಂದೆ ಗಂಭೀ ರಾನದಿಯ ತೀರದಲ್ಲಿ ಆಗ್ರಾ ಪಟ್ಟಣದಹತ್ತರ ಭಾವುಸಾಹೇಬನಿಗೂ, ಹೋಳಕರ ನಿಗೂ ಭೆಟ್ಟಿಯಾಯಿತು. ಆಗ ಹೋಳಕರನು ಭಾವಸಾಹೇಬನ ಹಂಗುಣಡದೆ ನೆರೆದ ಸಭೆಯಲ್ಲಿ ಗರ್ಜಿಸಿ-- ಭಾವುಸಾಹೇಬ, ನದಿಯ ಆಚೆಯಲ್ಲಿ ಇರಬೇಕೆಂದು ನಾನು ವತ ಬರೆದಿರುವಾಗ, ನದಿಯದಾಟ ಬರಲಿಕ್ಕೆ ಕಾರಣವೇನು? ಸುತ್ತಲೆ ನೆರೆದಿರುವ ತರು

ಯು ತೀರಬುದ್ಧಿಗೇಡಿಗಳಿರುವರು; ಬಸವಯನ್ನು ಇಲ್ಲಿಯವರೆಗೆ ಕರಘುದು ಸಂಕಟಕ್ಕೆ ಗುರಿಮಾಡಿದರು. ಇನ್ನು, ಸಂಕಟವನ್ನು ತಪ್ಪಿಸಲಿಕ್ಕೆ ಯತ್ರನಿಲ್ಲ” ಎಂದು ಹೇಳಿದನು. ಒತಹಳ್ಳದವರಿಗೆ ಏನುಹೇಳಿದರೆ ಏನು ಪ್ರಯೋಜನವಾಗುವದು? ಹ%ಯು ಮಣೆ ಮಾಡಿದರೂ ಅವರು ಕೇಳುವರೇ? ಅವರ ವಿಕಲ್ಪವು ಮಾತ್ರ ಹೆಚ್ಚಾಗುವದು ? ಸತ್ಯ