ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

26 ಸಂದೇಶದ ಕಧೆಗಳು ರಾಜಾ ಶಿಬಿ ಉತ್ತರಿಸಿದ “ಗಿಡುಗನೇ, ನಿನಗೆ ಬೇಕಾದುದು ಆಹಾರ, ನನಗೆ ಬೇಕಾದುದು ಈ ವಾರಿವಾಳದ ರಕ್ಷಣೆ ಕೇಳು ನಿನಗೆ ಈ ವಾರಿವಾಳದ ಬದಲಾಗಿ ಯಾವ ಆಹಾರ ಬೇಕು? ನಾನು ನೀಡುತ್ತೇನೆ!' “ರಾಜನೇ, ನಾವು ಮಾಂಸಾಹಾರಿಗಳು ಈ ಪಾರಿವಾಳ ನನ್ನ ಈ ದಿನದ ಬೇಟೆ ಇದರ ಬದಲು ನನಗೆ ನೀನು ಕೊಡುವುದಾದರೆ, ಇಂತಹುದೇ ಇನ್ನೊಂದು ವಾರಿವಾಳದ ಮಾಂನ ನೀಡಬೇಕಾಗುತ್ತದೆ ಈ ಹಕ್ಕಿಯ ರಕ್ಷಿಸಲು ಹೋಗಿ ಇನ್ನೊಂದು ಅಮಾಯಕ ಹಕ್ಕಿಯ ಬಲಿ ಕೊಡುವದು ಸರಿಯೇ? ಇನ್ನೊಮ್ಮೆ ಯೋಚಿಸು ಈ ಎಲ್ಲ ಗೊಂದಲಕ್ಕಿಂತ ನನಗೆ ಈ ವಾರಿವಾಳವನ್ನೇ ಬಿಟ್ಟುಕೊಡು ಅದೇ ಉಚಿತ ಗಿಡುಗ ಪಟ್ಟು ಹಿಡಿಯಿತು ಶಿಬಿ ಚಿಂತಾಕ್ರಾಂತನಾದ ಯೋಚಿಸತೊಡಗಿದ ಗಿಡುಗ ಮತ್ತೆ ಮುಂದುವರೆಯಿತು ಇಲ್ಲಾವಾದರೆ ಈ ಪಾರಿವಾಳದ ಬದಲು ನಮತೂಕದ ನಿನ್ನ ದೇಹದ ಮಾಂಸ ನೀಡುವಿಯಾದರೆ ನನ್ನ ಅಭ್ಯಂತರವೇನೂ ಇಲ್ಲ” ರಾಜನ ಮುಖ ತಕ್ಷಣ ಬೆಳಗಿತು ಆತ್ಮ ತ್ಯಾಗದ ಮಹಾನಂದದ ಬೆಳಕು ಅದು ಶಿಬಿ ದೃಢ ನಿರ್ಧಾರದಿಂದ ನುಡಿದ “ಓಹೋ ಇದು ನನಗೆ ಸಮ್ಮತ ಈ ಪಾರಿವಾಳದ ಬದಲು ಇದೋ? ಈ ನನ್ನ ಶರೀರದ ಮಾಂನ ತೆಗೆದುಕೋ' ಪಾರಿವಾಳದ ತೂಕಕ್ಕೆ ಸಮನಾದ ಮಾಂಸವನ್ನು ನೀಡುವುದೆಂದು ಒಪ್ಪಂದವಾಯಿತು ಶಿಬಿ ತನ್ನ ತೊಡೆಯ ಒಂದಿಷ್ಟು ಮಾಂಸ ಕಿತ್ತು ತೆಗೆದು ವಾರಿವಾಳವನ್ನು ತಕ್ಕಡಿಯಲ್ಲಿಟ್ಟು ತೂಗಿದ ವಾರಿವಾಳ ಕುಳಿತ ಭಾಗ ಮೇಲೇಳಲಿಲ್ಲ ಮತ್ತೆ ಒಂದಷ್ಟು ಮಾಂಸ ತೆಗೆದು ಹಾಕಿದ ವಾರಿವಾಳದ ತೂಗುಮಣಿ ಕದಲಲಿಲ್ಲ ಶಿಬಿ ಮತ್ತೆ ಮಾಂನ ನೇರಿಸಿದ ಆದರೂ, ತಕ್ಕಡಿ ಏರಲಿಲ್ಲ. ಕೊನೆಗೆ ಶಿಬಿ ತಾನೇ ತಕ್ಕಡಿಯ ಒಂದು ಭಾಗದಲ್ಲಿ ಕುಳಿತ ಆತ್ಮ