ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂದೇಶದ ಕಥೆಗಳು ರಾಮರಾಜ್ಯದಂತಹ ಧರ್ಮರಾಜ್ಯದಲ್ಲೇ 'ಅಧಿಕಾರ'ದ ಪದವಿಯಲ್ಲಿ ಭ್ರಷ್ಟಾಚಾರ ಸುಳಿದಾಡಿದಾಗ, ಇನ್ನು ಕಲಿಯುಗದ 'ಅಧಿಕಾರ' ಸ್ಥಾನದ ಬಗೆಗಂತೂ ಕೇಳುವುದೇ ಬೇಡ! ಮಠಾಧಿಪತಿಗಳು, ಅಧಿಕಾರಿಗಳು - ಸಾರ್ವಜನಿಕ ಆಸ್ತಿ- ಐಶ್ವರ್ಯ ಗಳ ಟ್ರಸ್ಟಿಗಳಾಗಿರಬೇಕೇ ಹೊರತು 'ಥರ್ಸ್ಟಿ'ಗಳಾಗಬಾರದು!! -ರಾಮಾಯಣ