ತನ್ನ ಕಾಲವನ್ನೆಲ್ಲಾ ಚಿನ್ನ ದರಾಶಿಯನ್ನು ಕೂಡಿಹಾಕುವುದರ ಲ್ಲಿಯೇ ಕಳೆಯುತ್ತಿದ್ದನು ಆಕಾಶವು ಹಳದಿಯ ಒಣ್ಣವಾಗಿ ಕಂಡರೆ, « ಅಯೊ ! ಇದು ಚಿನ್ನ ವಾಗಬಾರದಾಗಿತ್ತೆ ! ನನ್ನ ಪೆಟ್ಟಿಗೆಯಲ್ಲಿ ಇಟ್ಟು ಕೊಳ್ಳುವುದಕ್ಕೆ ಸಾಧ್ಯವಾಗಿದ್ದರೆ ಎಷ್ಟು ಚೆನ್ನಾಗಿತ್ತು! ಎನ್ನು ತ್ತಿದ್ದನ ಮುದ್ದು ಮಗಳು ತೋಟದಿಂದ ಒಂದೆರಡು ಹಳದಿಯ ಹೂವನ್ನು ತಂದರೆ, ಅದನ್ನು ನೋಡಿ ಸುವರ್ಣ ಶೇಖರನು « ಚಿಃ 1 ಚಿಃ ಮಗುವೆ, ಈ ಹೂಗಳು ವರ್ಣಕ್ಕೆ ತಕ್ಕಂತೆ ಸುವರ್ಣವಾಗಿಯೇ ಇದ್ದಿದ್ದರೆ, ಕಿತ್ತುದಕ್ಕೆ ಸಾರ್ಧಕ ವಾಗುತ್ತಿದ್ದಿತು ಈಗ ಇವುಗಳಿಂದ ಪ್ರಯೋಜನವೇನು ? ಎಂದು ನಿಟ್ಟುಸಿರು ಬಿಡುತ್ತಿದ್ದನು ಈ ಬಗೆಯ ಹುಚ್ಚು ಹಿಡಿಯುವುದಕ್ಕೆ ಮುಂಚೆ ಸುವರ್ಣ ಶೇಖರನಿಗೆ ಹೂ ಕಂಡರೆ ವಿಶೇಷಪ್ರೀತಿ ಇದಕ್ಕಾಗಿ ಆತನು ಅದ್ವಿತೀಯವಾದ ತೋಟವನ್ನು ಮಾಡಿಸಿ ಅದರಲ್ಲಿ ದೊಡ್ಡವಾ ಗಿಯೂ, ಅಂದವಾಗಿಯೂ, ಪರಿಮಳಯುಕ್ತವಾಗಿಯೂ ಇರುವ ಗುಲಾಬಿ ಹೂವಿನ ಗಿಡಗಳನ್ನು ಯಥೇಷ್ಟವಾಗಿ ಹಾಕಿಸಿದ್ದನು ಸುವರ್ಣಶೇಖರನು ತನಗೆ ವಿರಾಮ ಸಿಕ್ಕಿದಾಗಲೆಲ್ಲಾ ಆ ತೋಟ ದಲ್ಲಿರುವ ಹೂಗಳನ್ನು ನೋಡುವುದರಲ್ಲಿಯೂ, ಅವುಗಳ ವಾಸನೆ ಯನ್ನು ಆಘ್ರಾಣಿಸುವುದರಲ್ಲಿಯೂ ಕಾಲ ಕಳೆದು ತೃಪ್ತನಾಗು ತಿದ್ದನು. ಹೀಗೆ ಸುವರ್ಣ ಶೇಖರನು ಆ ತೋಟವನ್ನು ನೋಡಿದಾಗ ಲೆಲ್ಲಾ ಅಲ್ಲಿರುವ ಹೂಗಳ ಒಂದೊಂದು ರೇಖೂ ಚಿನ್ನದ ರೇಖಾ ಗಿಯೂ, ಗುಲಾಬಿ ಇಷ್ಟಗಳೆಲ್ಲವೂ ಸುವರ್ಣದ ಪುಷ್ಪಗಳಾ ಗಿಯೂ ಇದ್ದರೆ ತೋಟದ ಬೆಲೆ ಎಷ್ಟಾಗುತ್ತಿದ್ದಿತು ಎಂಬ ಲೆಕ್ಕಾ ಚಾರವನ್ನು ಹಾಕುತ್ತಿದ್ದನು ಸುವರ್ಣಶೇಖರನಿಗೆ ಸಂಗೀತದಲ್ಲಿ ಅಭಿರುಚಿಯಿದ್ದರೂ, ಈಗ ಆತನಿಗೆ ಸವರ್ಣನಾಣ್ಯಗಳು ಒಂದ
ಪುಟ:ಸುವರ್ಣಸುಂದರಿ.djvu/೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.