ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸು ಬಲಿ ೨೧ ಸುಶೀಲಿ-ನಾಥ ! ತಮ್ಮ ಅನುರಹವಿರುವವರೆಗೂ, ನಾನು ಅಂತಹ ದೋಷಕ್ಕೆ ಎಡೆಗೊಡಲಾರೆನು, ತಾವು ಹೇಗೆ ಧಾವಿಸಿ: ನನಗೆ ಸಂತೋಷವೇ ! ಎನೋ-ಆಗಲಿ ; ನೀಜವನ್ನು ಹೇಳು ? ಸುಲಿ-ನಾನು ಹೇಳಿತಕ್ಕುದೇನು 1 ನಿನ್ನನ್ನು ಕೇಳದೆಯೇ ನೀವ ನನ್ನ ಮನೋಭಾವವನ್ನು ತಿಳಿಯುತ್ತಿದ್ದಿರಿ; ನನ್ನ ಕೋರಿಕೆ ಯನ್ನೂ ನೆರವೇರಿಸುತ್ತಿರಿ. ಈಗ ನನ್ನ ಎನಾಶ;ಗಳಲ್ಲಿ ನಿಂEು ಗೆಯೇ ಇಲ್ಲದಿದ್ದರೆ, ನಾನೇನು ಮಾಡಲಿ ? LA-ಸ್ತ್ರೀಯರಡಿ, ಅವರ ಮಾತುಗಳೂ ಎಂದಿಗೂ ನಂಬುಗೆಗೆ ಅರ್ಹವಾದವುಗಳಲ್ಲ. ಸ್ತ್ರೀಯು ಕೈಭಾವವಾದ ಚಪಲ ಚಿತ್ರ ಕ್ಷಣಕ್ಕೆ ಅವತ್ತು ಒಗೆಯಾಗಿ ತಿರುಗುವುದು ! ಎಲ್ಲಾ ರೈ.೧, ವಂಚನೆ. ! *ವರಿಗೆ ಸುಳ್ಳೆಂದೇ ಕುಲದೇವತೆ! ಸುಶೀಲೆ-ನಾಥ ! ನಾನೆಂದಿಗೂ ಸvಡುವವಳಲ್ಲ, ಸ್ತ್ರೀಯಲ್ಲಿ ಛಾಲಾದರ, ಕವC: ಸುಳ್ಳನ್ನು ಹೇಳಬಹು", ಆದ ಮಾತ್ರಕ್ಕೆ ಸ್ತ್ರೀ ಜಾಗೇ ಕಂಕವನ್ನು ಹೊರೆಯಿಸುವುದು ಸರಿಯಲ್ಲ ! ಸದ- ಚಾರಸಂಪನ್ನೆಯಾಗಿದ್ದ ನಿಮ್ಮ ತಾಯಿಯ ವೆ. ಲಿ ಯಾರಾದ "ಖ ಅಸ್ಮತದ ಹೊರೆಯನ್ನು ಹೊರೆಸು - ನರಿ ಸುಮ್ಮನಿರಲಾದೀತೆ ? ಸತ್ಯಾತ್ಮದಲ್ಲಿ ದೋಷವಿ ನಾ ಸೋಷಿಸುವುದು ತಕ್ಕು ಇಲ್ಲವೆಂದೆ, ಹೇಳಬೇಕೆ ? ಇದೇಕೆ ಶಕೆ ? "ನ-ನಿನ್ನ ವೇದಾಂತಗಳನ್ನು ಕೇಳಲಿಲ್ಲ, ನೀನು ಮಹಾ ಸದ್ದಿ | ಅದಿರಲಿ, ಮಧ್ಯಾಹ್ನದಲ್ಲಿ ಏನೆಗೆ ಆಕಾರ, Loದಿದ್ದರು ? ಏನೇನು ನಡೆಯಿತು? ಯಾರಾರು ಏನನ್ನು ಹೇಳಿದರು ? ಎಲ್ಲ ವನ್ನೂ ಹೇಳು,