ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭L ಸ ತಿ ಹಿ ' ಷಿ ನ ಪ್ರಿಂಗಸೋದರಿಯರೇ | - ಸ್ತ್ರೀವಿದ್ಯಾಭ್ಯಾಸನ ದೇಶಕ್ಕೆ ಹಾನಿಯನ್ನುಂಟುಮಾಡುವು ದೇನು ? ಎಂದಿಗೂ ಅಲ್ಲ, ಅವಿದ್ಯಾವತಿಯರಾದ ಗಿರಿಯಮ್ಮನಂಥ ವರ ಅಹಂಕಾರವಲ್ಲದೆ ಸುಶೀಲೆಯಂಥವರ ವಿದ್ಯಾಭ್ಯಾಸವೆಂದೂ ಹಾನಿ ಯನ್ನುಂಟುಮಾಡಲೊಲ್ಲವು, ಸನ್ಮಾರ್ಗದಲ್ಲಿ ಸುಶಿಕ್ಷಾರೂಪದಲ್ಲಿ ಹೊಂದುವ ವಿದ್ಯಾ ಧನವು, ದೇಶವನ್ನು ಅತ್ಯುತ್ತಮುಸ್ಥಿತಿಗೆ ತರಬಲ್ಲು ದಂಒಲ್ಲಿ ಏನೂ ಸಂಶಯವಿಲ್ಲ, ಆದರೆ, ಪ್ರಕೃತದಲ್ಲಿ, ಸುಶಿಕ್ಷೆಯೆಂಬುದು, ಮರೆಯಾಗಿ, ಕ್ರಮವಿಲ್ಲದೆ ಕೊಡುವ ವ್ಯಾಸಂಗದಿಂದೆಯೂ ವಿದ್ಯಾವ ತಿನ್ನಿಸಿದ ಮಹಿಳೆಯರು ತಮ್ಮ ಕಲಾಕೌಶಲ್ಯವನ್ನು ಸನ್ಮಾರ್ಗ ದಿಲ್ಲಿ ವಿನಿಯೋಗಿಸಲಾರದೆ ದುರ್ವಿನಿಯೋಗಪಡಿಸುತ್ತಿರುವುದರಿಂದೆಯ, ಸ್ತ್ರೀವಿದ್ಯಾಭ್ಯಾಸಕ್ಕೆ ಅಪಮಾನವನ, ಅನ್ಯ ಜನಾಂಗಕ್ಕೆ ಕಳಂಕವನ್ನೂ ತಂದಿರುವುದೆಂಬುದರಲ್ಲಿ ಆಕ್ಷೇಪವೇನು ? ಅಷ್ಟು ಮಾತ್ರಕ್ಕೆ ಸ್ತ್ರೀವಿದ್ಯಾ ಭ್ಯಾಸವೇ ಕೆಟ್ಟು ದಗಲ್ಲ. ವಿದ್ಯಾವತಿಯರು, ಅಶಿಕ್ಷಿತೆಂಯರಾಗಿ ಕೆಟ್ಟದಾರಿಯನ್ನು ಹಿಡಿದರೆ, ಅವರಿಂದ ಅದು ಕೆಟ್ಟುದೆನ್ನಿಸುವುದು, ಸನ್ಮಾ ರ್ಗದಲ್ಲಿ ನಡೆದ ಸತಿಂದುಕ ವಿದ್ಯೆಯು ಸರ್ವೋತ್ತಮವಾದುದೆಂದು ಧೈಲ್ಯದಿಂದ ಸಾದಿಸಾರಿ ಹೇಳz.ಲೈವ, ಇದಕ್ಕೆ ನಿದರ್ಶನಕ್ಕೆಂದರೆ ಕೆಟ್ಟ ದಕ್ಕೆ ಚಪಲೆಯನ್ನೂ' ಒಳ್ಳೆಯದಕ್ಕೆ ಸುಶೀಲೆಯನ್ನೂ ಮಾದರಿ ಯಾಗಿಟ್ಟು ಭಾಸಿನೋbo !.