ಇಪ್ಪತ್ತೆಂಟನೆಯ ಸಂಧಿ ಸಂಪಾದಿಸಿ
ಪದ್ಯ:-:ಸೂಚನೆ: ಸಂಪಾದಿಸಿ
ಸೂಚನೆ || ಇಂದ್ರಜಂ ತುರಗಂಗಳಂ ಕಾಣದಿರೆ ನಾರ | |
|
ಪದ್ಯ:-:೧: ಸಂಪಾದಿಸಿ
ಭೂಮಿಪತಿ ಕೇಳ್ ಬಳಿಕ ಸೌರಾಷ್ಟ್ರದಿಂದೆ ಸು | |
|
ಪದ್ಯ:-:೨: ಸಂಪಾದಿಸಿ
ಬಾಲೆಯರ ಕಡೆಗಣ್ಣ ಬಾಣದಿಂದಂಗಜಂ | |
|
ಪದ್ಯ:-:೩: ಸಂಪಾದಿಸಿ
ಉತ್ತಮಾಂಗದ ಗಂಗೆಯಂ ಸಾಗರಕೆ ಕಳುಹಿ |
|
|
ಪದ್ಯ:-:೪: ಸಂಪಾದಿಸಿ
ನೆರೆ ಲೋಭಿ ವಿತ್ತಮಂ ಸುಯ್ದಾನಮಂ ಮಾಳ್ಪ | |
|
ಪದ್ಯ:-:೫: ಸಂಪಾದಿಸಿ
ಭುವನಮಂ ತೀವಿರ್ದ ಹಿಮಮುಮಂ ತಮಮುಮಂ | |
|
ಪದ್ಯ:-:೬: ಸಂಪಾದಿಸಿ
ಉರ್ವೀಶ ಕೇಳ್ಬಳಿಕ ಸೇನಾ ಸಮಗ್ರದಿಂ | |
|
ಪದ್ಯ:-:೭: ಸಂಪಾದಿಸಿ
ಬೆಂಗಾವಲಾಗಿರ್ದ ಪಟುಭಟರ್ ಮೀರಿದ ತು | |
|
ಪದ್ಯ:-:೮: ಸಂಪಾದಿಸಿ
ಕ್ರೀಡೆಯಿಂ ಮಾಧವನುತ ಪ್ರಸಂಗವನುಂಟು | |
|
ಪದ್ಯ:-:೯: ಸಂಪಾದಿಸಿ
ಕೆಂಜೆಡೆಯ ಸುಲಿಪಲ್ಲ ಚೀರ ಕೃಷ್ಣಾಜಿನದ | |
|
ಪದ್ಯ:-:೧೦: ಸಂಪಾದಿಸಿ
ಅಂಭೋಜಮಿತ್ರ ನಾಸರೊಳಾಗಸವನುಳಿದು | |
|
ಪದ್ಯ:-:೧೧: ಸಂಪಾದಿಸಿ
ಎಲೆ ಮುನೀಶ್ವರ ತನ್ನ ಕುದುರೆಗಳ್ ಪೋದುವೀ | |
|
ಪದ್ಯ:-:೧೨: ಸಂಪಾದಿಸಿ
ಹಿಂದಣರಸುಗಳ ಬಲಮಿವನ ಹದಿನಾರರೊಳ | |
|
ಪದ್ಯ:-:೧೩: ಸಂಪಾದಿಸಿ
ಸಮಯಮಲ್ಲಿದು ನಿನಗೆ ಪಾರ್ಥ ಸಿಕ್ಕಿರ್ದಪುವು | |
|
ಪದ್ಯ:-:೧೪: ಸಂಪಾದಿಸಿ
ಇನ್ನೊರೆವೆನಾಲಿಸಾದೊಡೆ ಪಾರ್ಥ ಧಾರ್ಮಿಕಂ | |
|
ಪದ್ಯ:-:೧೫: ಸಂಪಾದಿಸಿ
ಪುತ್ರೋತಸ್ವಂ ಮಾಡಿ ಕೆಲವು ದಿನಮಿರೆ ನೃಪಂ | |
|
ಪದ್ಯ:-:೧೬: ಸಂಪಾದಿಸಿ
ಬಳಿಕೋರ್ವ ದಾದಿ ಶಿಶುವಂ ಕೊಂಡು ಪೊರಮುಟ್ಟು | |
|
ಪದ್ಯ:-:೧೭: ಸಂಪಾದಿಸಿ
ಇಡೆ ತೊಟ್ಟಲಿಲ್ಲಾಡಿಸುವರಿಲ್ಲ ನಿನಗೆ ಪೊಂ | |
|
ಪದ್ಯ:-:೧೮: ಸಂಪಾದಿಸಿ
ಮೊಳೆವಲ್ಲುಗುವಜೊಲ್ಲು ದಟ್ಟಡಿ ತೊದಲ್ವ ನುಡಿ | |
|
ಪದ್ಯ:-:೧೯: ಸಂಪಾದಿಸಿ
ಬಾಲಕನ ಲೀಲೆಯಂ ಕಂಡು ಹಿಗ್ಗುವಳೊಮ್ಮೆ | |
|
ಪದ್ಯ:-:೨೦: ಸಂಪಾದಿಸಿ
ಚೆಲ್ವಶಿಶು ಬೀದಿಯೊಳ್ ಬಂದು ದೇಸಿಗನಾಗಿ | |
|
ಪದ್ಯ:-:೨೧: ಸಂಪಾದಿಸಿ
ಪರಪುಟ್ಟನಾಗಿ ಪಟ್ಟಣದ ಬೀದಿಗಳೊಳಗೆ | |
|
ಪದ್ಯ:-:೨೨: ಸಂಪಾದಿಸಿ
ಪರಪುಟ್ಟನಾಗಿ ಪಟ್ಟಣದ ಬೀದಿಗಳೊಳಗೆ |
|
|
ಪದ್ಯ:-:೨೩: ಸಂಪಾದಿಸಿ
ಬಟ್ಟೆಯೊಳ್ ಪುಣ್ಯವಶದಿಂದರ್ಭಕನ ಕಣ್ಗೆ | |
|
ಪದ್ಯ:-:೨೪: ಸಂಪಾದಿಸಿ
ತೊಳಪ ಸಾಲಗ್ರಾಮ ಫಲದಿಂದ ಬಾಲಕಂ | |
|
ಪದ್ಯ:-:೨೫: ಸಂಪಾದಿಸಿ
ಕುಂತೀಕುಮಾರ ಕೇಳಾಮಹಾ ಪತ್ತನದೊ | |
|
ಪದ್ಯ:-:೨೬: ಸಂಪಾದಿಸಿ
ಅಲ್ಲಿ ಕೆಳೆಯರೊಳಾಡುತಿರ್ದ ಶಿಶುವಂ ಕಂಡ | |
|
ಪದ್ಯ:-:೨೭: ಸಂಪಾದಿಸಿ
ಈ ಪುರದೊಳೆನಿತಿಲ್ಲನಾಥರಾಗಿಹ ಬಾಲ | |
|
ಪದ್ಯ:-:೨೮: ಸಂಪಾದಿಸಿ
ಕ್ರೂರ ನಕ್ರಾಕುಲದೊಳಿಡಿದಿರ್ದ ಪೆರ್ಮಡು ಗ | |
|
ಪದ್ಯ:-:೨೯: ಸಂಪಾದಿಸಿ
ಈ ಕುಂತಳೇಂದ್ರಂಗೆ ಸುತರಿಲ್ಲ ರಾಜ್ಯ ಮೆನ | |
|
ಪದ್ಯ:-:೩೦: ಸಂಪಾದಿಸಿ
ಕಾನನಾಂತರದೊಳೀ ತರಳನಂ ಕೊಂದು ನೀ | |
|
ಪದ್ಯ:-:೩೧: ಸಂಪಾದಿಸಿ
ಪಾತಕಿಗಳೋಡಲೊಳಿಹ ಪರಮಾತ್ಮನಂತೆ ಯಮ | |
|
ಪದ್ಯ:-:೩೨: ಸಂಪಾದಿಸಿ
ಪೆಗೆಲೊಳೇರಿಸಿ ಬನಕೆ ಚಂಡಾಲರೊಯ್ಯುತಿರೆ | |
|
ಪದ್ಯ:-:೩೩: ಸಂಪಾದಿಸಿ
ಒಯ್ದು ಪಸುಳೆಯನರಣ್ಯದೊಳಿರಿಸಿ ಮರುಗಿ ಬಿಸು | |
|
ಪದ್ಯ:-:೩೪: ಸಂಪಾದಿಸಿ
ಇತ್ತಲಾ ವಿಪಿನದೊಳ್ ತನ್ನ ವದನದೊಳಿರ್ದ | |
|
ಪದ್ಯ:-:೩೫: ಸಂಪಾದಿಸಿ
ಬಸಿವ ನೆತ್ತರ ಗಾಯದೆಡದಡಿಯ ವೇದನೆಗೆ | |
|
ಪದ್ಯ:-:೩೬: ಸಂಪಾದಿಸಿ
ಗರಿಗೆದರಿ ಕೊಡೆವಿಡಿದು ನಿಂದುವು ಬಿಸಿಲ್ಗೆ ನವಿ | |
|
ಪದ್ಯ:-:೩೭: ಸಂಪಾದಿಸಿ
ನಿಲ್ಲದೆ ನರಳ್ವ ಪಸುಳೆಯ ನಿರ್ಮಲಾಸ್ಯಮಂ | |
|
ಪದ್ಯ:-:೩೮: ಸಂಪಾದಿಸಿ
ಕೋಗಿಲೆಯ ನಿಡುಸರಂ ಪಾರಿವದ ಕಲ್ಲುಣಿಸು | |
|
ಪದ್ಯ:-:೩೯: ಸಂಪಾದಿಸಿ
ಬಾಲಕನ ರೋದನದ ಕೂಡೆ ಬನದೇವಿಯರ್ | |
|
ಪದ್ಯ:-:೪೦: ಸಂಪಾದಿಸಿ
ದಿನಪನುಪಟಳದಿಂದೆ ನೆಲೆಗೆಟ್ಟು ಪಲವು ರೂ | |
|
ಪದ್ಯ:-:೪೧: ಸಂಪಾದಿಸಿ
ತಪ್ಪತಪ್ಪಲೊಳಲ್ಲಿಗಲ್ಲಿಗೆ ಮಂಜುಗಳೆಸೆವ | |
|
ಪದ್ಯ:-:೪೨: ಸಂಪಾದಿಸಿ
ಚಾಪ ಬಾಣಂಗಳೇತಕೆ ಬೇಂಟೆ ಗಂಗಜನ | |
ಓಪರಂ ಬಳಿವಿಡಿದು ಬರುತಿರ್ದರು=[ಬೇಟೆಗೆ ಬಿಲ್ಲು ಬಾಣಗಳೇಕೆ? ಮನ್ಮಥನ ಬಿಲ್ಲು ಬಾಣಗಳು ಇವೆ, ನಮ್ಮಲ್ಲಿ ಎಂಬಂತೆ ಇರು ಚಪಲ ಹುಬ್ಬಿನ ಬಳ್ಳಿಯ ಚಂಚಲ ಕಡೆಗಣ್ಣೋಟದ ಬೇಡತಿಯರು ತಮ್ಮ ತಮ್ಮ ಪ್ರಿಯರ/ ಪತಿಗಳನ್ನು ಅನುಸರಿಸಿ ಬರುತ್ತಿದ್ದರು];; ಆಗ ಸಲ್ಲಾಪದಿಂದ ಎಸೆವ ಹರಿ ಹರಿಣ ಕರಿ ಚಮರಿಗಳ ರೂಪಂಗಳ ಅವಯವದೊಳು ಆರಾಜಿಸಲ್ಕೆ ಅವಕೆ ತಾವೆ ದೇಹಂಗಳೆನಲು=[ಆಗ ಆ ಬೇಡತಿಯರ ಸಲ್ಲಾಪದಿಂದ ಶೋಭಿಸುವ, ಹರಿ, ಹರಿಣ, ಕರಿ, ಚಮರಿಗಳ ರೂಪಗಳು ಅವರ ಅವಯವದಲ್ಲಿಯೇ ಕಾಣುತ್ತಿರಲು, ಅವಕೆ ತಾವೆ ದೇಹಗಳು ಎನ್ನುವಂತೆ ಆಪ್ರಾಣಿದಳುಇದ್ದವು.]
|
ಪದ್ಯ:-:೪೨: ಸಂಪಾದಿಸಿ
ಸೊಕ್ಕಾನೆಗಳ ಸೊಗಡನುರ್ವ ಕತ್ತುರಿಯ ಮೃಗ | |
|
ಪದ್ಯ:-:೪೪: ಸಂಪಾದಿಸಿ
ಇದೆ ಪಂದಿ ಕೆದರಿದ ನೆಲಂ ನೋಡಲಿದೆ ದಂತಿ | |
|
ಪದ್ಯ:-:೪೫: ಸಂಪಾದಿಸಿ
ನಡೆ ಪಜ್ಜೆವಿಡೆ ಪೋಗು ತಡೆ ನಿಲ್ಲು ಜಡಿ ಬೊಬ್ಬೆ | |
|
ಪದ್ಯ:-:೪೬: ಸಂಪಾದಿಸಿ
ಉಬ್ಬಿದುರದೇರದೆಗೆದೊಡಲ ಬಾಗಿದ ಬೆನ್ನ | |
|
ಪದ್ಯ:-:೪೭: ಸಂಪಾದಿಸಿ
ಬಿಡದೆ ಕುತ್ತುಗುರುಗಳಂ ಸೋವಿದರ್ ತೀವಿದರ್ | |
|
ಪದ್ಯ:-:೪೮: ಸಂಪಾದಿಸಿ
ಕುತ್ತುರಳ್ ಪುದುಗಿರ್ದು ಪುಲಿ ಪೊರಮಡಲ್ ಕಂಡು | |
|
ಪದ್ಯ:-:೪೯: ಸಂಪಾದಿಸಿ
ನಳಿತೊಳ ಬಲ್ಮೊಲೆಯ ಸೊಕ್ಕುಜವ್ವನದ ಪರಿ | |
|
ಪದ್ಯ:-:೫೦: ಸಂಪಾದಿಸಿ
ಮರಿಗೆ ಮರೆಯಾಗಿ ಮೈಯೊಡ್ಡಿ ಮಡಿದುವು ಕೆಲವು | |
|
ಪದ್ಯ:-:೫೧: ಸಂಪಾದಿಸಿ
ಕರಿಯ ಕುಂಭಸ್ಥಳದ ಮುಕ್ತಾಫಲಂಗಳಂ | |
|
ಪದ್ಯ:-:೫೨: ಸಂಪಾದಿಸಿ
ಪುಲಿ ಕರಡಿ ಕರಿ ಸಿಂಗ ಸಾರಂಗ ಮರಿ ಪಂದಿ | |
|
ಪದ್ಯ:-:೫೩: ಸಂಪಾದಿಸಿ
ಆ ಕುಳಿಂದಂ ದುಷ್ಟಬುದ್ಧಿಯ ನಿಯೋಗದಿಂ | |
|
ಪದ್ಯ:-:೫೪: ಸಂಪಾದಿಸಿ
ಹರಿಣನಂ ಬೆಂಬತ್ತಿ ಬರಲಾ ಕುಳಿಂದಕಂ | |
|
ಪದ್ಯ:-:೫೫: ಸಂಪಾದಿಸಿ
ಇಳಿದು ನಿಜವಾಜಿಯಂ ಸಾರ್ದು ಮೈದಡವಿ ಬರೆ | |
|
ಪದ್ಯ:-:೫೫: ಸಂಪಾದಿಸಿ
ಎಡಬಲದೊಳಿಹ ತನ್ನವರೊಳಾ ಕುಳಿಂದಕಂ | |
|
ಪದ್ಯ:-:೫೭: ಸಂಪಾದಿಸಿ
ಪತ್ತುವಿಧಮುಂಟು ಸುತೆರದರೊಳೌರಸ ಪುತ್ರ | |
|
ಪದ್ಯ:-:೫೮: ಸಂಪಾದಿಸಿ
ಮೃಗಯಾ ವ್ಯಸನದಿಂದೆ ಕಾನನಕೆ ತಾಂ ಕೃಷ್ಣ | |
|
ಪದ್ಯ:-:೫೯: ಸಂಪಾದಿಸಿ
ಮುಂದೆ ಪರಿತಂದು ಚರರರುಪೆ ಸಿಂಗರಿಸಿದರ್ | |
|
:60: ಸಂಪಾದಿಸಿ
ಬಳಿಕ ನಗರದೊಳಾದುದುತ್ಸವಣ ಪಾರ್ವರ್ಗೆ | |
|
ಪದ್ಯ:-:೬೧: ಸಂಪಾದಿಸಿ
ಪಸುಳೆತನದಂದಿಂದೆ ವೃದ್ಧಾಪ್ಯದನ್ನೆಗಂ | |
|
ಪದ್ಯ:-:೬೧: ಸಂಪಾದಿಸಿ
ಮಂಜು ವಹಿಮಾಸ್ಪದಂ ಚಾರು ವೃತ್ತಂ ಕಲಾ | |
|
ಪದ್ಯ:-:೬೩: ಸಂಪಾದಿಸಿ
ಕತ್ತಲೆಯ ಮನೆಗೆ ಮಣಿದೀಪಮಾದಂತೆ ಸಲೆ | |
|
:&: ಸಂಪಾದಿಸಿ
- &&:ಹತ್ತು ಬಗೆಯ ಪುತ್ರರು:೧) ತನ್ನ ಮದುವೆಯಾದ ಹೆಂಡತಿಯಲ್ಲಿ ಹುಟ್ಟಿದವ ಔರಸಪುತ್ರ;೨)ನಿಯೋಗದಿಂದ ಅಥವಾ ಮರಣದ ನಂತರ ಪತ್ನಿಯಲ್ಲಿ ಹುಟ್ಟಿದವ ಕ್ಷೇತ್ರಜ; ೩)ಬೇರೆಯವರು ಕೊಟ್ಟಮಗುವನ್ನು ಶಾಸ್ತ್ರ ಬದ್ಧವಾಗಿ ಪಡೆದರೆ ಅದು ದತ್ತಪುತ್ರ; ೪) ಅದಿಲ್ಲದೆ ಹಾಗೇ ತನ್ನ ಮಗನೆಂದು ಸಾಕಿಕೊಂಡರೆ ಅವನು ಕೃತ್ರಿಮಸುತ; ೫)ತಂದೆತಾಯಿಗಳು ಪರಿತ್ಯಾಗ ಮಾಡಿದವನನ್ನು ಮಗನಾಗಿ ಸ್ವೀಕರಿಸಿದರೆ ಅವನು ಅಪವಿದ್ಧನು;ಮದುವೆಯಾದ ಪತ್ನಿಗೆ ಮದುವೆಗೆ ಮೊದಲೇ ಹುಟ್ಟಿದವನು ಕಾನೀನ ಪುತ್ರನು;೬) ತನ್ನ ಪತ್ನಿಗೆ ಅನ್ಯರಿಂದ ಹುಟ್ಟಿ ಅವನಿಗೆ ಸಂಸ್ಕಾರ ಮಾಡಿದರೆ, ಅವನು ಸಹೋಡಪುತ್ರನು; ೭)ಹುಡುಗನನ್ನು ಅವನ ತಂದೆತಾಯಿಗಳಿಂದ ಹಣ ಕೊಟ್ಟು ಪಡೆದರೆ ಅವನು ಕ್ರೀತ ಪುತ್ರನು; ೮)ಗಂಡನು ಬಿಟ್ಟನಂತರ ಅಥವಾ ಗಂಡನು ಸತ್ತ ನಂತರ ಬೇರೆಯವನ ಜೊತೆಇದ್ದು ಪಡೆದ ಮಗ ಪೌನರ್ಬವ ಪುತ್ರ; ೯) ತಂದೆತಾಯಿಗಳಿಲ್ಲದೆ , ಅಥವಾ ಅವರು ಅವನನ್ನು ಬಿಟ್ಟ ಮೇಲೆ ಆ ಹುಡುಗನೇ ಬಂದು ತಾನು ನಿನ್ನ ಮಗನಾಗಿರುವೆನು ಎಂದಾಗ ಸ್ವೀಕರಿಸಿದರೆ ಅವನು ಸ್ವಯಂದತ್ತ ಪುತ್ರನು ; ೧೦)ಬ್ರಾಹ್ಮಣನು ಶೂದ್ರಸ್ತ್ರೀಯಿಂದ ಪಡೆದ ಮಗ ಪಾರಶ ಪುತ್ರನು ; ಇದರಲ್ಲಿ ಈ ಕಾಲದಲ್ಲಿ ಔರಸಪುತ್ರ ಮತ್ತು ದತ್ತ ಪುತ್ರ ಮಾತ್ರಾ ಗ್ರಾಹ್ಯರು. (ದಶ ಪುತ್ರರಲ್ಲಿ ಬೇರೆಬಗೆಯೂ ಉಂಟು.ಅದಕ್ಕೆ ವಿಕಿಪೀಡಿಯಾದಲ್ಲಿ "ಸಮುಚ್ಚಯ ಪದಗಳು -ದಶ" ನೋಡಿ.)
- [೧]
- [೨]
& ಸಂಪಾದಿಸಿ
- ಸಂಧಿ ೨೮ಕ್ಕೆ ಪದ್ಯಗಳು:೧೫೬೮.
ಹೋಗಿ ಸಂಪಾದಿಸಿ
ನೋಡಿ ಸಂಪಾದಿಸಿ
ಜೈಮಿನಿ ಭಾರತ-ಸಂಧಿಗಳು:*1 * 2 *3 * 4 * 5 *6 * 7 * 8 *9 * 10 * 11* 12* 13 * 14 * 15 * 16 *17* 18 * 19* 20 * 21 * 22* 23* 24 * 25* 26* 27* 28* 29* 30* 31* 32* 33* 34 |
ಪರಿವಿಡಿ ಸಂಪಾದಿಸಿ
ಕನ್ನಡ ವಿಕಿಸೋರ್ಸ್ ಸಂಪಾದಿಸಿ
ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ |
ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ
ಉಲ್ಲೇಖ ಸಂಪಾದಿಸಿ
- ↑ ಉ(.ದಕ್ಷಿಣಾಮೂರ್ತಿ ಶಾಸ್ತ್ರಿ ಮಕ್ಕಳು ಡಿ.ಸುಬ್ಬಾಶಾತ್ರಿಗಳ ಮಕ್ಕಳಾದ ರಂಗಶೇಷಶಾಸ್ತ್ರಿ ; ದಕ್ಷಿಣಾಮೂರ್ತಿ ಶಾಸ್ತ್ರಿ ; ಇವರಿಂದ ರಚಿತವಾದ ನಡುಗನ್ನಡದಲ್ಲಿರುವ ಸುಮಾರು ೧೯೨೦ರಲ್ಲಿ ಅಚ್ಚಾದ ಜೈಮಿನಿಭಾರತ- ಸಟೀಕಾ ಇದರ ಆಧಾರ. -ಕಳಪೆ ಕಾಗದದ ಪುಸ್ತಕ ಜೀರ್ಣವಾಗಿದ್ದು ಮುದ್ರಣ ವಿವರ ಅಸ್ಪಷ್ಟ)
- ↑ ಜೈಮಿನಿ ಭಾರತ -ಟಿ ಕೃಷ್ನಯ್ಯ ಶೆಟ್ಟಿ & ಸಂನ್ಸ ಬಳೆಪೇಟೆ ಬೆಂಗಳೂರು.